spot_img
spot_img

ಅಂಕಣ

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ ಆಗಿತ್ತಾ? ಆ ಅಘೋರಿ ಒಬ್ಬರ ಭವಿಷ್ಯವಾಣಿಯಂತೆಯೇ ನಡೆಯುತ್ತಿದೆಯೇ? ಅಷ್ಟಕ್ಕೂ ಆ ಅಘೋರಿ ನಾಗಾ ಸಾಧು...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...

TULASI GABBARD : ಅಮೆರಿಕ ಗುಪ್ತಚರ ಇಲಾಖೆಯ ನೂತನ ಮುಖ್ಯಸ್ಥೆ

TULASI GABBARD : TULASI GABBARD​, ಈಗ ಅಮೆರಿಕಾದ ರಾಷ್ಟ್ರೀಯ ಗುಪ್ತಚರ ದಳ ನಿರ್ದೇಶನದ ನೂತನ ಮುಖ್ಯಸ್ಥೆಯಾಗಿ ಆಯ್ಕೆಯಾಗಿದ್ದಾರೆ. ಭಾರತದೊಂದಿಗೆ ಅವರಿಗಿರುವ ನಂಟಿನ ಬಗ್ಗೆಯೂ ಕೂಡ...

MATSYA 6000 : ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಯಶಸ್ವಿ

Matsya 6000: ದೇಶದ ನಾಲ್ಕನೇ ತಲೆಮಾರಿನ ಆಳ ಸಮುದ್ರ ಜಲಾಂತರ್ಗಾಮಿ ನೌಕೆಯ ಪರೀಕ್ಷೆ ಪೂರ್ಣಗೊಂಡಿದ್ದು, 2025ರ ಅಂತ್ಯದ ವೇಳೆಗೆ 500 ಮೀಟರ್ ಪ್ರಯೋಗ ನಡೆಯಲಿದೆ. ಇದು...

THE BEAST CAR : ಡೇಟೋನಾ 500 ಮೋಟಾರ್ ರೇಸ್ಗೆ ಜೀವಕಳೆ ತುಂಬಿದ ಟ್ರಂಪ್ ಕಾರ್

The Beast Car : ಅಮೆರಿಕದ ಅಧ್ಯಕ್ಷರ THE BEAST CAR​ ರೇಸ್​ವೊಂದರ ಲ್ಯಾಪ್​ನಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ಹುರಿದುಂಬಿಸಿತು. ಏರ್ ಫೋರ್ಸ್ ಒನ್ ವಿಮಾನ ರೇಸಿಂಗ್...
spot_img

ರಸ್ತೆಯಲ್ಲಿ ಚಿನ್ನವಿಟ್ಟರೂ ಎತ್ತಿಕೊಳ್ಳದ ಜನ : ದುಬೈನಲ್ಲಿ ಭದ್ರತೆಯ ಪರೀಕ್ಷೆ

ದುಬೈ: ಸುಪ್ರಸಿದ್ದ ರೆಸ್ಟೋರೆಂಟ್‌ಗಳು ಮತ್ತು ಉಡುಪುಗಳ ಅಂಗಡಿಗಳಿಗೆ ಹೆಸರುವಾಸಿಯಾಗಿರುವ ದುಬೈನ ಸತ್ವಾ ಸ್ಟ್ರೀಟ್‌ನಲ್ಲಿ ಲೇಲಾಫ್‌ಶೋಂಕರ್ ಅವರು , ದಾರಿಹೋಕರ ನಡವಳಿಕೆಯನ್ನು ಪರೀಕ್ಷಿಸಲು ಪ್ರಯೋಗವೊಂದನ್ನು ನಡೆಸಿದ್ದಾರೆ. ಬಿಎಂಡಬ್ಲ್ಯೂ ಕಾರಿನ ಹುಡ್‌ಗೆ ಚಿನ್ನದ ನೆಕ್ಲೇಸ್ ಮತ್ತು ಕಿವಿಯೋಲೆಗಳನ್ನು...

ದೀಪಾವಳಿಗೆ ಬಿಡುಗಡೆ ಆಗುತ್ತಿವೆ ಐವತ್ತಕ್ಕೂ ಅಧಿಕ ಈ ಅದ್ಭುತ ಗ್ಯಾಜೆಟ್‌ಗಳು

ದೀಪಾವಳಿ ಪ್ರಯುಕ್ತ ಆ್ಯಪಲ್ ತನ್ನ ಹಲವು ಉತ್ಪನ್ನಗಳನ್ನು ಅಕ್ಟೋಬರ್‌ನಲ್ಲಿ ಅನಾವರಣಗೊಳಿಸಲಿದೆ. ಇದಲ್ಲದೆ, Realme ಮತ್ತು Infinix ನ ಹೊಸ ಸ್ಮಾರ್ಟ್‌ಫೋನ್‌ಗಳು ನಾಕ್ ಆಗುತ್ತವೆ. Amazon ಮತ್ತು Flipkart ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಹಬ್ಬದ...

ಬೀದಿ ಬದಿ ಆಹಾರ : ಜೀವದ ಜೊತೆ ಚೆಲ್ಲಾಟವಾಡುವ ವ್ಯಾಪಾರ

ಯಾದಗಿರಿ: ಬೀದಿಬದಿ ವ್ಯಾಪಾರಿಗಳು, ತಳ್ಳು ಬಂಡಿ ವ್ಯಾಪಾರಿಗಳು ,ಬೇಕರಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೇರಿ ಇತರೆ ಕಡೆಗಳಲ್ಲೂ ಅಸುರಕ್ಷಿತ ಹಾಗೂ ಗುಣಮಟ್ಟವಲ್ಲದ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿಬರುತ್ತಿವೆ. ನಗರದ...

ಗೃಹಲಕ್ಷ್ಮಿ ಯೋಜನೆ ಹಣ: ಮಿನಿ ಲೈಬ್ರರಿ ನಿರ್ಮಿಸಿದ ಮಂಟೂರು ಮಹಿಳೆ

ಬೆಳಗಾವಿ: ಕರ್ನಾಟಕ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ 2 ಸಾವಿರ ಸಹಾಯ ಧನದಿಂದ ಬೆಳಗಾವಿಯ ಮಹಿಳೆಯೊಬ್ಬರು ಚಿಕ್ಕ ಗ್ರಂಥಾಲಯವನ್ನು ನಿರ್ಮಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಅಭ್ಯರ್ಥಿಗಳಿಗೆ ಕಣ್ಮನಿಯಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಸಹಾಯಧನ...

ನೇಕಾರ ಸಮ್ಮಾನ್‌ ಯೋಜನೆಗೆ ಮತ್ತೆ ನೋಂದಣಿ ಆರಂಭ

ಗಜೇಂದ್ರಗಡ : ಸರಕಾರವು ನೇಕಾರರಿಗೆ ನೆರವಾಗುವ ಉದ್ದೇಶಿತ ನೇಕಾರ ಸಮ್ಮಾನ್‌ ಯೋಜನೆಗೆ ನೋಂದಣಿ ಆಹ್ವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಿಂದಿನ ವರ್ಷ ನೋಂದಣಿ ಮಾಡಿಸಿದವರು ಮತ್ತೆ ಈ ವರ್ಷ ನೋಂದಣಿ ಮಾಡಿಸುವುದು ಕಡ್ಡಾಯ ಎಂಬ...

Independence Day 2024: ಬೈಕ್ ಖರೀದಿ ಮೇಲೆ ದೊಡ್ಡ ಆಫರ್!

Independence Day 2024 ಓಬೆನ್ ಎಲೆಕ್ಟ್ರಿಕ್ ಬೈಕ್ ಮೇಲೆ ದೊಡ್ಡ ಆಫರ್ ನೀಡುತ್ತಿರುವ ಕಂಪನಿ! ಇದು ಭಾರತ ಮೂಲದ ಕಂಪನಿ ಅನ್ನೋದೇ ದೊಡ್ಡ ಹೆಮ್ಮೆ! Independence Day 2024 ರ ಧಮಾಕ ಆಫರ್! ಓಬೆನ್ ರೋರ್...
spot_img