Nalgonda, Telangana News:
ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು ಎಂಬ ದೂರದೃಷ್ಟಿಯುಳ್ಳ ವ್ಯಕ್ತಿಯೊಬ್ಬರು ಸ್ಥಾಪಿಸಿದ್ದರು. ಅವರು ತಮ್ಮ ಪತ್ನಿ ಚಾಂದಿನಿಯೊಂದಿಗೆ ಗಾಂಧಿನಗರ ತಾಂಡಾವನ್ನು ತೊರೆದು...
Bangalore News:
HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...
ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ (ಮಾಹೆ) ಎರಡು ಸಾಕ್ಷ್ಯಚಿತ್ರಗಳು ಕೇರಳದ ತ್ರಿಶೂರಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಜಾನಪದ ಚಿತ್ರೋತ್ಸವ (ಐಎಫ್ಎಫ್ಎಫ್) 8ನೇ ಆವೃತ್ತಿಗೆ ಅಧಿಕೃತವಾಗಿ ಆಯ್ಕೆಯಾಗಿದೆ.
ಐಎಫ್ಎಫ್ಎಫ್ ಜಾನಪದ ಚಿತ್ರೋತ್ಸವ ಪ್ರತಿಷ್ಠಿತ ಜಾಗತಿಕ...
ಟೆಹ್ರಾನ್: ಇರಾನ್ ಭೂಪ್ರದೇಶದ ಮೇಲೆ ಇತ್ತೀಚೆಗೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಯಾಗಿ ಇರಾನ್ ಖಂಡಿತವಾಗಿಯೂ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಇರಾನ್ನ ಉನ್ನತ ಮಿಲಿಟರಿ ಕಮಾಂಡರ್ ಪ್ರತಿಜ್ಞೆ ಮಾಡಿದ್ದಾರೆ ಎಂದು ಸರಕಾರಿ ಮಾಧ್ಯಮಗಳು...
ಸಿಯೋಲ್: ಆತ್ಮಾಹುತಿ ಡ್ರೋನ್ಗಳನ್ನು ಸಾಮೂಹಿಕವಾಗಿ ಉತ್ಪಾದಿಸಲು ಉತ್ತರ ಕೊರಿಯಾ ಮುಂದಾಗಿದ್ದು, ಉ.ಕೊರಿಯಾ ನಾಯಕ ಕಿಮ್ ಜಾಂಗ್-ಉನ್ ಆದೇಶ ಹೊರಡಿಸಿದ್ದಾರೆ.
ಆತ್ಮಾಹುತಿ ಡ್ರೋನ್ಗಳನ್ನು ತ್ವರಿತಗತಿಯಲ್ಲಿ ಸಾಮೂಹಿಕವಾಗಿ ತಯಾರಿಸುವುದು ಅಗತ್ಯ ಎಂದು ಉತ್ತರ ಕೊರಿಯಾದ ನಾಯಕ ಕಿಮ್...
ವಾಷಿಂಗ್ಟನ್: ಕಡಿಮೆಯಾಗುತ್ತಿರುವ ಹಣದುಬ್ಬರ ಮತ್ತು ದುರ್ಬಲ ಕಾರ್ಮಿಕ ಮಾರುಕಟ್ಟೆಗಳ ಮಧ್ಯೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿದೆ.
"ವರ್ಷದ ಆರಂಭದಿಂದ ಕಾರ್ಮಿಕ ಮಾರುಕಟ್ಟೆ ಪರಿಸ್ಥಿತಿಗಳು ಸರಾಗವಾಗಿವೆ ಮತ್ತು ನಿರುದ್ಯೋಗ...
ರಾಂಚಿ:ಸಂಚಾರ ಮಾರ್ಗ ದುರ್ಗಮ ಆಗಿರುವ ಪ್ರದೇಶಗಳಿಗೆ ಹೆಲಿಕಾಪ್ಟರ್ಗಳ ಬಳಕೆ ಮಾಡಿಕೊಳ್ಳುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಬಸ್ ಮತ್ತು ಟ್ರೈನ್ಗಳಲ್ಲಿ ಕೂಡ ಸಿಬ್ಬಂದಿ ಕರ್ತವ್ಯಕ್ಕೆ ತೆರಳುತ್ತಿದ್ದಾರೆ. ದಟ್ಟಾರಣ್ಯದ ಮತ ಕೇಂದ್ರಗಳಿಗೆ ಹೆಲಿಕಾಪ್ಟರ್ ಮೂಲಕ ತೆರಳಿದ ಸಿಬ್ಬಂದಿ.
ಜಾರ್ಖಂಡ್...
2024ರ ಏಷ್ಯನ್ ಪವರ್ಲಿಫ್ಟಿಂಗ್ ಬೆಂಚ್ಪ್ರೆಸ್ ಚಾಂಪಿಯನ್ಶಿಪ್ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಪವರ್ಲಿಫ್ಟಿಂಗ್ನಲ್ಲಿ ದಿಶಾ ಮೋಹನ್ ಅವರು ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಕಿರ್ಗಿಸ್ತಾನ್ನಲ್ಲಿ ಈ ಬಾರಿಯ ಏಷ್ಯನ್ ಪವರ್ಲಿಫ್ಟಿಂಗ್ ಬೆಂಚ್ಪ್ರೆಸ್...