spot_img
spot_img

KPSC JOB : KPSC ಇಂದ ಕೃಷಿ ಇಲಾಖೆಯ 273 ಉದ್ಯೋಗಗಳಿಗೆ ಮತ್ತೆ ಅರ್ಜಿ ಆಹ್ವಾನ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Job News :

ಕರ್ನಾಟಕ ಲೋಕಸೇವಾ ಆಯೋಗ (KPSC JOB)ವು ಕೃಷಿ ಇಲಾಖೆಯ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್​- ಬಿ ಉದ್ಯೋಗಗಳಿಗೆ ಈ ಹಿಂದೆ ಅರ್ಜಿ ಆಹ್ವಾನ ಮಾಡಿತ್ತು.KPSC JOB 3 ಜನವರಿ 2025 ರಿಂದ 1 ಫೆಬ್ರುವರಿ 2025ರ ವರೆಗೆ ಅರ್ಜಿ ಅಲ್ಲಿಕೆಗೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಈ ವೇಳೆ ಅರ್ಜಿ ಸಲ್ಲಿಕೆ ಮಾಡಲು ತಾಂತ್ರಿಕ ತೊಂದರೆ ಆಗಿತ್ತು.

ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿರುವ ಕೆಪಿಎಸ್​ಸಿ, ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಮಾಡಿ ಪ್ರಕಟಣೆ ಹೊರಡಿಸಿದೆ. ಹೀಗಾಗಿ ಈ ಕೃಷಿ ಇಲಾಖೆಯ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿನ ಗ್ರೂಪ್​- ಬಿ ಉದ್ಯೋಗಗಳಿಗೆ ಈ ಹಿಂದೆ ಯಾರೂ ಅಪ್ಲೇ ಮಾಡಿಲ್ಲವೋ ಅವರು ಈಗ ಅರ್ಜಿ ಸಲ್ಲಿಕೆ ಮಾಡಬಹುದು. ಸದ್ಯಕ್ಕೆ ಇನ್ನು ಒಂದು ವಾರ ಕಾಲಾವಕಾಶ ಇದೆ.

KPSC JOB ದಿನಾಂಕ 05 ಫೆಬ್ರುವರಿ 2025 ರಿಂದ 15 ಫೆಬ್ರುವರಿ 2025ರ ಒಳಗಾಗಿ ಅಭ್ಯರ್ಥಿಗಳು ಉದ್ಯೋಕ್ಕೆ ಆನ್​​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಇದರಿಂದ ಅರ್ಜಿ ಸಲ್ಲಿಕೆಗೆ ಅಭ್ಯರ್ಥಿಗಳು ಕಾಲಾವಕಾಶಕ್ಕೆ ಮನವಿ ಮಾಡಿದ್ದರು.

Agriculture department job name, how many are there?

ಕೃಷಿ ಅಧಿಕಾರಿ- 42 ಹುದ್ದೆಗಳು

ಸಹಾಯಕ ಕೃಷಿ ಅಧಿಕಾರಿ- 231 ಹುದ್ದೆಗಳು

Eligibility

ಬಿಎಸ್​​ಸಿ (ಕೃಷಿ), ಬಿಎಸ್​​ಸಿ (ಆನರ್ಸ್), ಬಿಟೆಕ್,

age limit

18 ರಿಂದ 43 ವರ್ಷಗಳು

ಎಲ್ಲ ವರ್ಗದವರಿಗೂ 3 ವರ್ಷ ವಯೋಮಿತಿ ಸಡಿಲಿಕೆ

What is the salary range?

  • ಕೃಷಿ ಅಧಿಕಾರಿ- 43,100 ರಿಂದ 83,900 ರೂಪಾಯಿಗಳು
  • ಸಹಾಯಕ ಕೃಷಿ ಅಧಿಕಾರಿ- 40,900 ರಿಂದ 78,200 ರೂಪಾಯಿಗಳು

How much is the application fee?

  • ಸಾಮಾನ್ಯ ಅಭ್ಯರ್ಥಿಗಳಿಗೆ- 600 ರೂಪಾಯಿ
  • ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ- 300 ರೂ.
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 50 ರೂಪಾಯಿ
  • ಎಸ್​ಸಿ, ಎಸ್​​ಟಿ, ಪ್ರವರ್ಗ-1, ವಿಶೇಷ ಚೇತನ ಅಭ್ಯರ್ಥಿಗಳಿಗೆ- ಇಲ್ಲ

Selection Method

  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾವಾರು ಆಧಾರದ ಮೇಲೆ

ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ಆಧಾರದ ಮೇಲೆ

Competitive Examination Procedure

  • ಸಾಮಾನ್ಯ ಪತ್ರಿಕೆ- 300 ಅಂಕಗಳಿಗೆ ಒಂದೂವರೆ ಗಂಟೆ ಸಮಯ
  • ನಿರ್ದಿಷ್ಟ ಪತ್ರಿಕೆ- 300 ಅಂಕಗಳಿಗೆ ಎರಡು ಗಂಟೆ ಸಮಯ (ಕನ್ನಡ ಭಾಷಾ ಪರೀಕ್ಷೆ)

ಇದನ್ನು ಓದಿರಿ : New Bird Flu Strain H5N9 In The US, Scientists Are Worried It Could Be A Risk To Humans

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...