spot_img
spot_img

HARIBHAU VISHWANATH MUSICAL:ಸ್ಥಳ ಬದಲಿಸಿದ ಸಂಗೀತ ಪರಂಪರೆಯ ಅಂಗಡಿ

spot_img
spot_img

Share post:

Mumbai News:

MUSICAL ಪ್ರಿಯರಿಗೆ ಮನೆಯಿದ್ದಂತಿರುವ ಪಶ್ಚಿಮ ದಾದರ್​ನ ಹರಿಭಾವು ವಿಶ್ವನಾಥ್​​ ಮ್ಯೂಸಿಕಲ್​ ಅಂಗಡಿಗೆ ಇದೀಗ ಶತಮಾನದ ಸಂಭ್ರಮ. ಇದೇ ಹೊತ್ತಿನಲ್ಲಿ ಅದು ವಿಳಾಸವನ್ನು ಬದಲಾಯಿಸಲು ಮುಂದಾಗಿದೆ.

ಈ ಹಾರ್ಮೋನಿಯಂ ಇಷ್ಟವಾದರೂ ಕೊಳ್ಳುವ ಸಾಮರ್ಥ್ಯ ಆತನಿಗೆ ಮೀರಿದ್ದಾಗಿತ್ತು. ಇದು ಅಂಗಡಿ ಮಾಲೀಕನಿಗೆ ಅರ್ಥವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಒಂದು ದಿನ ಆತ ಹುಡುಗನನ್ನು ಕರೆದು ಆಸಕ್ತಿಯಿಂದ ಮಾತನಾಡಲು ಶುರು ಮಾಡಿದ. ಬಾಲಕ ಕೂಡ ತನ್ನಲ್ಲಿದ್ದ ಧೈರ್ಯವನ್ನೆಲ್ಲಾ ಒಟ್ಟಾಗಿ ನನಗೆ ಹಾರ್ಮೋನಿಯಂ ಅಂದರೆ ಇಷ್ಟ ಎಂದ. ಅಲ್ಲದೇ, ಅದನ್ನು ಕೊಳ್ಳಲು ತಾನು ಅಸಹಾಯಕ. ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಉಸಿರಿದ.

ಈ ಘಟನೆ ತುಂಬಾ ಹಳೆಯದ್ದು, ಅಂದರೆ, 75-80 ವರ್ಷದ ಹಿಂದೆ ಪಶ್ಚಿಮ ಮುಂಬೈನ ದಾದರ್​ ಕೇಂದ್ರ ರೈಲ್ವೆ ನಿಲ್ದಾಣದ ಹೊರಗೆ ಒಂದು ಶೆಡ್​​ ಅಂಗಡಿ ಇತ್ತು. ಪ್ರತಿದಿನ ಈ ಶಾಪಿನ ಮುಂದೆ ಬಂದು 16 ವರ್ಷದ ಬಾಲಕ ನಿಂತು ಅಂಗಡಿಯನ್ನೇ ದಿಟ್ಟಿಸುತ್ತಿದ್ದ. ಆತ ನಿಜವಾಗಲೂ ದಿಟ್ಟಿಸುತ್ತಿದ್ದದ್ದು ಹಾರ್ಮೋನಿಯಂ. ಕೆಲವೊಮ್ಮೆ ಅಂಗಡಿಯ ಮುಂದೆ ಹಾರ್ಮೋನಿಯಂ ಇದ್ದರೆ, ಕೆಲವೊಮ್ಮೆ ಒಳಗೆ. ಆದರೆ, ಈ ಬಾಲಕ ಅದು ಎಲ್ಲಿದ್ದರೂ ಹೋಗಿ ಒಮ್ಮೆ ನುಡಿಸಿ ಬರುತ್ತಿದ್ದ.

ಇದು ಅತನ ದಿನಚರಿಯೂ ಆಗಿತ್ತು.ಈ 16ರ ಬಾಲಕ ಬಳಿಕ ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡ. ಹಿಂದಿ ಚಿತ್ರರಂಗದಲ್ಲಿ ಸುವರ್ಣ ಸಂಗೀತ ಕಾಲ ಸೃಷ್ಟಿಸಿದ ಈತ ಒಂದರ ಹಿಂದೆ ಒಂದು ಸುಮಧುರ ಹಾಡುಗಳನ್ನು ಸೃಷ್ಟಿ ಮಾಡಿದರು.MUSICALದ ಬಗ್ಗೆ ಬಾಲಕನಿಗಿದ್ದ ಆಸಕ್ತಿ ಕಂಡ ಅಂಗಡಿ ಮಾಲೀಕ ಹಾರ್ಮೋನಿಯಂ ಅನ್ನು ನೀಡಲು ಮುಂದಾದರು. ಅಂದಿಗೆ 40 ರೂ. ಬೆಲೆ ಬಾಳುವ ಹಾರ್ಮೋನಿಯಂಗೆ ನಿನ್ನ ಬಳಿ ಎಷ್ಟು ಹಣವಿದ್ಯೋ ಅಷ್ಟು ಕೊಡು ಸಾಕು ಎಂದು ಹೇಳಿ ಹಾರ್ಮೋನಿಯಂ ಕೈಗಿತ್ತರು.ವೈಜಯಂತಿಮಾಲ ನಟನೆಯ ದೊ ಹನ್ಸೊ ಕ ಜೊಡಾ ದಂತಹ ಸುಮಧುರ ಗಾಯನವಿರಲಿ, ದಿಲೀಪ್ ಕುಮಾರ್ ಹಾಡಿದ ‘ಮಧುಬನ್ ಮೇ ರಾಧಿಕಾ ನಾಚೆ’ ಶಾಸ್ತ್ರೀಯ ಗೀತೆಯಾಗಲಿ..

ಅದರಲ್ಲೂ ಇಂದಿಗೂ ಜನಪ್ರಿಯವಾಗಿರುವ ‘ನನ್ಹ ಮುನ್ನಾ ರಾಹಿ ಹೂಂ’ ಹಾಡಿನ MUSICAL ನಿರ್ದೇಶಕರಾದರು. ಅವರೇ ನೌಶಾದ್​ ಅಲಿ. ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಅಲಿ ಅವರು ತಮಗೆ ಹಾರ್ಮೊನಿಯಂ ನೀಡಿದ ಅಂಗಡಿ ಮಾಲೀಕನನ ಹೆಸರಲ್ಲಿ ಒಂದು MUSICAL ಸಂಸ್ಥೆ ಸ್ಥಾಪಿಸಿದರು. ಅದುವೇ ಹರಿಭಾವು ವಿಶ್ವನಾಥ್​ MUSICAL ಸಂಸ್ಥೆ.ದಾದರ್​ ನಗರ ನಿರ್ಮಾಣದಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಈ ಅಂಗಡಿ ಇದೀಗ ಶತಮಾನದ ಹೊಸ್ತಿಲಿನಲ್ಲಿ ತನ್ನ ಸ್ಥಳ ಬದಲಾವಣೆಗೆ ಕೂಡ ಮುಂದಾಗಿದೆ. ದಾದರ್​ನಿಂದ ಪ್ರಭಾದೇವಿ ಪ್ರದೇಶಕ್ಕೆ ಇದು ಸ್ಥಳಾಂತರವಾಗುತ್ತಿದೆ.

ಈ ಸುದ್ದಿ ಅನೇಕ MUSICAL ಪ್ರೇಮಿಗಳಲ್ಲಿ ಬೇಸರಕ್ಕೂ ಕಾರಣವಾಗಿದೆ.ಈ ಸಂಸ್ಥೆಗೆ ಇದೀಗ ಶತಮಾನದ ಸಂಭ್ರಮ. ಇದು ಭಾರತದ MUSICAL ಜಗತ್ತಿನ ಹಲವು ಬದಲಾವಣೆಗೆ ಕಾರಣವೂ ಆಯಿತು. 1925ರಲ್ಲಿ ಪಶ್ಚಿಮ ದಾದರ್ನಲ್ಲಿ ಪೇಪರ್ ಶೆಡ್​ನಲ್ಲಿ ಆರಂಭವಾದ ಹರಿಭಾವು ವಿಶ್ವನಾಥ ಮ್ಯೂಸಿಕಲ್ ಭಾರತದ MUSICAL ಪರಂಪರೆಯ ಶತಮಾನದ ಇತಿಹಾಸವಾಗಿ ಉಳಿದಿದೆ.ಈ ಅಂಗಡಿ ಸಂಸ್ಥಾಪಕರ ಅಳಿಯರಾಗಿರುವ ದಿನೇಶ್​ ದಿವಾನೆ.

ದಾದರ್​ನ ಅಂಗಡಿ ಪ್ರಮುಖ ಸ್ಥಳದಲ್ಲಿದ್ದರೂ ಹೆಚ್ಚು ಜನ ಸಂದಣಿಯಿಂದ ಕೂಡಿದ್ದು, ವಾಹನಗಳ ಸದ್ದಿನ ಜೊತೆ ಅಂಗಡಿಗೆ ನಡೆದು ಬರಲು ಜಾಗ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗಡಿಗೆ MUSICAL ಸಾಧನ ಕೊಳ್ಳಲು ಬರುವವರು ತಮ್ಮ ವಾಹನ ನಿಲ್ಲಿಸಲು ಹರಸಾಹಸ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಇದೆಲ್ಲದಕ್ಕಿಂತ ಪ್ರಮುಖ ಸಮಸ್ಯೆ ಎಂದರೆ, ಸಾಧನ ಕೊಳ್ಳಲು ಬರುವ MUSICAL ಪ್ರೇಮಿಗಳು ಸಾಧನ ಪರೀಕ್ಷಿಸಲು ಮುಂದಾದಗ ಅದರಿಂದ ಹೊರ ಹೊಮ್ಮುವ ನಾದಕ್ಕಿಂತ ಹೆಚ್ಚಾಗಿ ವಾಹನದ ಗದ್ದಲದ ಶಬ್ಧಗಳನ್ನೇ ಕೇಳುತ್ತಾರೆ.

ಇದರಿಂದಾಗಿ ಗ್ರಹಕರು ಸಾಧನದ ಗುಣಮಟ್ಟವನ್ನು ಅರಿಯುವುದು ದುಸ್ತರವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಈ ನಿರ್ಧಾರ ಮಾಡಲಾಗಿದೆ. ಪ್ರಭಾದೇವಿ ಪ್ರದೇಶಕ್ಕೆ ಅಂಗಡಿ ಸ್ಥಳಾಂತರ ಮಾಡುವ ನಿರ್ಧಾರವನ್ನು ಭಾರವಾದ ಮನಸಿನಿಂದ ಮಾಡಿದ್ದೇವೆ ಎಂದರು.MUSICAL ಸಾಧನಗಳ ನಿರ್ಮಾಣ ಮತ್ತು ಮಾರಾಟದ ಪ್ರಮುಖ ಅಂಗಡಿಯಾಗಿ ಗುರುತಿಸಿಕೊಂಡಿದ್ದ ಹರಿಭಾವು ವಿಶ್ವನಾಥ್​ ಮ್ಯೂಸಿಕಲ್​ ಸ್ಥಳಾಂತರಕ್ಕೆ ಕಾರಣವೇನು ಎಂಬ ಕುರಿತು ನಮ್ಮ ಈಟಿವಿ ಭಾರತ್​ ಪ್ರತಿನಿಧಿ ಅಂಗಡಿ ಮಾಲೀಕರಾದ ದಿನೇಶ್​​ ದಿವನೆ ಅವರನ್ನು ಮಾತನಾಡಿಸಿದ್ದಾರೆ.

ದಿವನೆ ಕುಟುಂಬದ ದಿನೇಶ್​ ದಿವನೆ ಸರಸ್ವತಿ ಪಲ್ಲಕ್ಕಿ ಸಹೋದರರಾಗಿದ್ದಾರೆ.ಹೃದಯನಾಥ್​ ಅವರಿಂದ ಭೀಮ್​ಸೇನ್​ ಜೋಷಿ, ಲತಾ ಮಂಗೇಶ್ಕರ್​, ಶಂಕರ್​ ಮಹಾದೇವನ್​, ಅವಧೂತ ಗುಪ್ತೆ ಸೇರಿದಂತೆ ಅನೇಕರಿಗೆ ಹರಿಭಾವು ವಿಶ್ವನಾಥ್​ ಮ್ಯೂಸಿಕಲ್​ ಕೇಂದ್ರ ಮನೆ ಇದ್ದಂತೆ ಇದೆ. ಇದು ಇವರ ಸಂಗೀತ ಪ್ರಯಾಣವನ್ನು ಕೇವಲ ಮಾತಿನಲ್ಲಿ ಬಣ್ಣಿಸಲಾಗಷ್ಟು ಪಾತ್ರವನ್ನು ವಹಿಸಿದೆ.

 

ಇದನ್ನು ಓದಿರಿ :The Maratha Queen Yesubai Bhonsale Played By Rashmika Mandanna In Chhaava

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...