spot_img
spot_img

SURGICAL SITE INFECTION : ಐಸಿಎಂಆರ್ ಅಧ್ಯಯನ ವರದಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

SURGICAL ಸ್ಥಳದ ಸೋಂಕು ಗಮನಾರ್ಹ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಇದು ಹೆಚ್ಚುವರಿ ಆರೋಗ್ಯ ವೆಚ್ಚಗಳು ಹಾಗೂ ಆಸ್ಪತ್ರೆಯ ವಾಸ್ತವ್ಯದ ಅವಧಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಅಧ್ಯಯನ ತಿಳಿಸಿದೆ.ಭಾರತದ ಮೂರು ಪ್ರಮುಖ ಆಸ್ಪತ್ರೆಗಳಲ್ಲಿ SURGICAL ಸ್ಥಳದ ಸೋಂಕು (Surgical Site Infection-SSI) ದರ ಅನೇಕ ಹೆಚ್ಚಿನ ಆದಾಯದ ದೇಶಗಳಿಗಿಂತ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನ ಬಹಿರಂಗಪಡಿಸಿದೆ.

ಇದರಿಂದ ಪ್ರತಿವರ್ಷ ಲಕ್ಷಾಂತರ ರೋಗಿಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ. ಆ್ಯಂಟಿಬಯೋಟಿಕ್ ಪ್ರತಿರೋಧದ ಹರಡುವಿಕೆಗೆ ಕಾರಣವಾಗುತ್ತದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ, SURGICALಗೆ ಒಳಗಾಗುವ ರೋಗಿಗಳಲ್ಲಿ ಶೇಕಡಾ 11ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, SURGICAL ಸ್ಥಳದ ಸೋಂಕುಗಳು SURGICAL ಮಾಡುವ ಸಮಯದಲ್ಲಿ ದೇಹವನ್ನು ಪ್ರವೇಶಿಸುವ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತವೆ.

ICMR Research: ಅಂಗಚ್ಛೇದನ, ತೆರೆದ ಕಡಿತ ಆಂತರಿಕ ಸ್ಥಿರೀಕರಣ SURGICAL (Open reduction and internal fixation- ORIF), ಅಥವಾ ಮುಚ್ಚಿದ ಕಡಿತ ಆಂತರಿಕ ಸ್ಥಿರೀಕರಣ (CRIF- Closed reduction-internal fixation) SURGICALಯೊಂದಿಗೆ ನಡೆಸಲಾದ ಡಿಬ್ರಿಡ್ಮೆಂಟ್ SURGICALಯು ಶೇ. 54.2ರಷ್ಟು ಅತ್ಯಧಿಕ ಎಸ್​ಎಸ್​ಐ ದರವನ್ನು ಹೊಂದಿದೆ. ಐಸಿಎಂಆರ್ ಅಧ್ಯಯನದಲ್ಲಿ ಮೂರು ಆಸ್ಪತ್ರೆಗಳಲ್ಲಿನ 3,020 ರೋಗಿಗಳ ಪರೀಕ್ಷೆ ನಡೆಸಲಾಗಿದೆ.

ಇಲ್ಲೆಲ್ಲಾ SURGICAL ಸ್ಥಳದ ಸೋಂಕು ಹೆಚ್ಚು ಇರುವುದು ಕಂಡುಬಂದಿದೆ. ಇದು ಆರೋಗ್ಯ-ಸಂಬಂಧಿತ ಸೋಂಕುಗಳಾಗಿವೆ.  ಭಾರತದಲ್ಲಿ ಡಿಸ್ಚಾರ್ಜ್ ನಂತರದ ಅವಧಿಯನ್ನು ಒಳಗೊಂಡಿರುವ ಎಸ್​ಎಸ್​ಐಗಳ ಯಾವುದೇ ಕಣ್ಗಾವಲು ಅಥವಾ ನಿಗಾವಹಿಸುವ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ. ಆದ್ದರಿಂದ, ಆಸ್ಪತ್ರೆಯಲ್ಲಿ ಉಳಿಯುವಾಗ ಮತ್ತು ಡಿಸ್ಚಾರ್ಜ್ ನಂತರ ಸಂಭವಿಸುವ ಎಸ್​ಎಸ್​ಐಗಳಿಗೆ ಸಂಬಂಧಿಸಿದ ಅಪಾಯದ ಅಂಶಗಳನ್ನು ಗುರುತಿಸಲು ಹಾಗೂ ಅನುಪಾತವನ್ನು ಅಂದಾಜು ಮಾಡಲು ನಾವು ಬಹುಕೇಂದ್ರಿತ ವಿಶ್ಲೇಷಣೆ ಕುರಿತು ಪ್ರಸ್ತಾಪಿಸಿದ್ದೇವೆ ಎಂದು ಅಧ್ಯಯನ ತಿಳಿಸಿದೆ.ಎಸ್​ಎಸ್​ಐ ಗಮನಾರ್ಹವಾದ ಅನಾರೋಗ್ಯಕ್ಕೆ ಕಾರಣವಾಗುತ್ತವೆ.

ಇದು ಹೆಚ್ಚುವರಿ ಆರೋಗ್ಯ ವೆಚ್ಚಗಳಿಗೆ ಹಾಗೂ ಆಸ್ಪತ್ರೆಯ ವಾಸ್ತವ್ಯದ ಅವಧಿಯನ್ನು ಹೆಚ್ಚಿಸಲು ಕೂಡ ಕಾರಣವಾಗುತ್ತದೆ. ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಿಂದ ರೋಗಿಗಳ ಡಿಸ್ಚಾರ್ಜ್ ನಂತರದ ಎಸ್​ಎಸ್​ಐ ಕುರಿತು ಡೇಟಾ ಕೊರತೆಯಿದೆ. ಅನೇಕ ಹೆಚ್ಚಿನ ಆದಾಯದ ದೇಶಗಳಿಗೆ ಹೋಲಿಸಿದರೆ ಭಾರತದ ಮೂರು ಆಸ್ಪತ್ರೆಗಳಲ್ಲಿ ಎಸ್​ಎಸ್​ಐ ದರ ಹೆಚ್ಚಾಗಿದೆ. ಇದು ಇದು ಸಾಮಾನ್ಯವಾಗಿ ಶೇಕಡಾ 1.2 ಮತ್ತು 5.2 ರ ನಡುವೆ ಬದಲಾಗುತ್ತದೆ ಎಂದು ಅಧ್ಯಯನ ತೋರ್ಪಡಿಸಿದೆ.

ಜೈ ಪ್ರಕಾಶ್ ನಾರಾಯಣ್ ಅಪೆಕ್ಸ್ ಟ್ರಾಮಾ ಸೆಂಟರ್ (JPNATC), ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ (KMC) ಮತ್ತು ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ (TMH) ನಿರೀಕ್ಷಿತ ಬಹುಕೇಂದ್ರಿತ ಸ್ವಷ್ಟವಾದ ಅಧ್ಯಯನ ನಡೆಸಲಾಗಿದೆ.”ನಮ್ಮ ಅಧ್ಯಯನದಲ್ಲಿ ಈ ಪ್ರಮಾಣ ಗುಜರಾತ್‌ನಲ್ಲಿ ವರದಿಯಾದ ಪ್ರಮಾಣಕ್ಕಿಂತ (ಶೇಕಡಾ 8.95) ಕಡಿಮೆ ಮತ್ತು ಭಾರತದ ಡೆಹ್ರಾಡೂನ್‌ನಲ್ಲಿ (ಶೇಕಡಾ 5), ಇರಾನ್ (ಶೇಕಡಾ 17.4), ಈಜಿಪ್ಟ್ (ಶೇಕಡಾ 17) ಮತ್ತು ಪಾಕಿಸ್ತಾನ (ಶೇಕಡಾ 7.3) ಗಿಂತ ಹೆಚ್ಚಾಗಿದೆ” ಎಂದು ಸಂಶೋಧಕರೊಬ್ಬರು ಬಹಿರಂಗಪಡಿಸಿದ್ದಾರೆ.

Post discharge surveillance: 3,090 ರೋಗಿಗಳಲ್ಲಿ ಒಟ್ಟು 161 ಜನರು SURGICAL ಸ್ಥಳದ ಸೋಂಕಿಗೆ(ಎಸ್​ಎಸ್​ಐ) ಒಳಗಾಗಿದ್ದಾರೆ. ಇದರ ಪರಿಣಾಮವಾಗಿ ಶೇ. 5.2ದಷ್ಟು ರೋಗಿಗಳು ಎಸ್​ಎಸ್​ಐಗೆ ಒಳಗಾಗುವ ಸಾಧ್ಯತೆ ಹೆಚ್ಚು. ಶುದ್ಧ, ಕಲುಷಿತ ಗಾಯದ ವರ್ಗ ಮತ್ತು 120 ನಿಮಿಷಗಳಿಗಿಂತ ಹೆಚ್ಚು ಕಾಲ ನಡೆಯುವ SURGICALಗಳು ಎಸ್‌ಎಸ್​ಐನ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ.

ತಮ್ಮ ಅಧ್ಯಯನವು ಭಾರತದ ಮೊದಲ ಬಹುಕೇಂದ್ರಿತ ವ್ಯವಸ್ಥಿತ ಕಣ್ಗಾವಲು ಇರಿಸುವ ಪ್ರಯತ್ನವಾಗಿದೆ. ಇದು ವಿವಿಧ ಸಾಂಪ್ರದಾಯಿಕ SURGICAL ವಿಧಾನಗಳಿಗೆ ಒಳಗಾದ ನಂತರ ಆರು ತಿಂಗಳ ಕಾಲ ರೋಗಿಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.ಆದ್ದರಿಂದ ಡಿಸ್ಚಾರ್ಜ್ ನಂತರದ ಕಣ್ಗಾವಲು ಶೇ.50ದಷ್ಟು ಎಸ್​ಎಸ್​ಐ ರೋಗಿಗಳನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

ಎಸ್​ಎಸ್​ಐಗಳಿಗೆ ಒಗಾಗುವ ರೋಗಿಗಳು ದೀರ್ಘಕಾಲದವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಡಿಸ್ಚಾರ್ಜ್ ನಂತರದ ಕಣ್ಗಾವಲು ವಹಿಸಿದರೆ, ಶೇ. 66 ಪ್ರತಿಶತ SSI ಪ್ರಕರಣಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ. ಸಂಯೋಜಿತ SURGICALಗಳು ರೋಗಿಗಳಲ್ಲಿ ಎಸ್​ಎಸ್​ಐಗಳ ಅಪಾಯವನ್ನು ಹೆಚ್ಚಿಸುತ್ತವೆ.

ಇದನ್ನು ಓದಿರಿ : SANJU WEDS GEETHA 2 : ಶಿಡ್ಲಘಟ್ಟದಿಂದ ಸ್ವಿಟ್ಜರ್ಲ್ಯಾಂಡ್ವರೆಗೂ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...