spot_img
spot_img

ದಸರಾ ಹಬ್ಬದ ಪ್ರಯುಕ್ತ ಸ್ಮಾರ್ಟ್​​ಫೋನ್‌ಗಳ ಖರೀದಿಯ ಮೇಲೆ ಹಾವಳಿ.! Amazon Great Indian Festival Sale;

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​​ ಗ್ರೇಟ್​​ ಇಂಡಿಯನ್​ ಫೆಸ್ಟಿವಲ್​​​ 2024 ನಡೆಸಲು ಮುಂದಾಗಿದೆ. ಇದೇ ಸೆಪ್ಟೆಂಬರ್​​ 27ರಿಂದ ಮಾರಾಟ ಪ್ರಾರಂಭವಾಗಲಿದೆ. ಮಾರಾಟ ಸಮಯದಲ್ಲಿ ಹಲವು ಕಂಪನಿಗಳ ಸ್ಮಾರ್ಟ್​​ಫೋನ್​ಗಳ ಮೇಲೆ ರಿಯಾಯಿತಿ ಘೋಷಿಸಿದೆ.

ಇದನ್ನೂ ಓದಿ : ಚಾಮುಂಡೇಶ್ವರಿ ಹೆಸರಲ್ಲಿ ಮೀನಾ ತೂಗುದೀಪ ದರ್ಶನ್​ಗೆ ಧೈರ್ಯ ಹೇಳಿದರು.!

ಅಮೆಜಾನ್​ ಗ್ರೇಟ್​​ ಇಂಡಿಯನ್​​ ಫೆಸ್ಟಿವಲ್​ ಸಲುವಾಗಿ ಐಫೋನ್​ 13, ಸ್ಯಾಮ್​​​ಸಂಗ್​​​ ಗ್ಯಾಲಕ್ಸಿ ಎಸ್​23 ಅಲ್ಟ್ರಾ, ಶಿಯೋಮಿ 14 ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಿದೆ. ಅಮೆಜಾನ್​ ಪ್ರೈಮ್​​ ಗ್ರಾಹಕರು ಸೆಪ್ಟೆಂಬರ್​​​ 26ರಿಂದ ಸೇವೆಯನ್ನು ಪಡೆಯುವ ಮೂಲಕ ಬೇಕಾದ ಸ್ಮಾರ್ಟ್​​ಫೋನ್​​ಗಳನ್ನು ಖರೀದಿಸಬಹುದಾಗಿದೆ.

 

ಐಫೋನ್​​ 13

ಐಫೋನ್​​ 13ನ ಮೂಲ ಬೆಲೆ 79,900 ರೂಪಾಯಿಯಾಗಿದ್ದು, 49,900 ರೂಗೆ ಖರೀದಿಸಲು ಲಭ್ಯವಿದೆ. ಅಮೆಜಾನ್​ ಗ್ರೇಟ್​​ ಇಂಡಿಯನ್​ ಫೆಸ್ಟಿವಲ್​ ಮೂಲಕ ಖರೀದಿಸಬಹುದಾಗಿದೆ. ಬ್ಯಾಂಕ್​​​ ಕೊಡುಗೆಗಳೊಂದಿಗೆ 37,999 ರೂಪಾಯಿಗೆ ಸಿಗುತ್ತಿದೆ.

 

ಸ್ಯಾಮ್​​ಸಂಗ್​​ ಗ್ಯಾಲಕ್ಸಿ ಎಸ್​23 ಅಲ್ಟ್ರಾ

ಅಮೆಜಾನ್ ಮುಂಬರುವ ಸೇಲ್​ನಲ್ಲಿ ಸ್ಯಾಮ್​​ಸಂಗ್​​ ಕಂಪನಿಯ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​ಫೋನ್​ ಮೇಲೂ ಭರ್ಜರಿ ಆಫರ್​​​​ ಘೋಷಿಸಿದೆ. 1,49,999 ರೂಪಾಯಿಯ ಸ್ಮಾರ್ಟ್​​ಫೋನ್​ ಬ್ಯಾಂಕ್​ ಮತ್ತು ಕೂಪನ್​ ಕೊಡುಗೆಗಳೊಂದಿಗೆ 69,999 ರೂಪಾಯಿಗೆ ಸಿಗುತ್ತಿದೆ.

ಇದನ್ನೂ ಓದಿ : ಬೆಳಗಾವಿ ವಿದ್ಯಾರ್ಥಿಗಳು ಹ್ಯಾಂಡ್ ಬಾಲ್ ದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.!

ಶಿಯೋಮಿ 14

ಈ ಸ್ಮಾರ್ಟ್​ಫೋನ್​ ಮೂಲ ಬೆಲೆ 69,999 ರೂಪಾಯಿಯಾಗಿದೆ. ಗ್ರೇಟ್​​​ ಇಂಡಿಯನ್​ ಫೆಸ್ಟಿವಲ್​​ ಮೂಲಕ ರಿಯಾಯಿತಿ ಬೆಲೆಗೆ ಸಿಗುತ್ತಿದೆ. ಹಾಗಾಗಿ 47,999 ರೂಪಾಯಿಗೆ ಖರೀದಿಸಬಹುದಾಗಿದೆ.

 

WhatsApp Group Join Now
Telegram Group Join Now
Instagram Account Follow Now
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...