spot_img
spot_img

DOLLY DHANANJAYA : ಡಾಲಿ ಧನಂಜಯ ಮದುವೆಯಿಂದ ತಾಯಿ ಸಾವಿತ್ರಮ್ಮ ಫುಲ್ ಹ್ಯಾಪಿ.. ಹ್ಯಾಪಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mysore News:

ಸ್ಯಾಂಡಲ್​ವುಡ್​ನ ಸ್ಟಾರ್ DOLLY DHANANJAYA ಹಾಗೂ ಧನ್ಯತಾ ಮದುವೆ ಸಮಾರಂಭ ಇಂದು ಮತ್ತು ನಾಳೆ ಅದ್ಧೂರಿಯಾಗಿ ನಡೆಯಲಿದೆ. ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ತಾಯಿ ಸಾವಿತ್ರಮ್ಮ ಅವರು, ಮೊದಲು ಧನ್ಯತಾ ನೋಡಿಯೇ ಖುಷಿ ಆಗಿತ್ತು. ಇಷ್ಟನೂ ಆಗಿತ್ತು ನಮಗೆ.

ಮಗನ ಡಾಕ್ಟ್ರು ಮಾಡಬೇಕು ಎಂದು ಆಸೆ ಇತ್ತು. ಆದರೆ ಡಾಕ್ಟ್ರು ಸೊಸೆ ಸಿಕ್ಕಿದ್ದಾರೆ. ಒಳ್ಳೆಯ ಸೊಸೆನೇ ಸಿಕ್ಕಿದ್ದಾರೆ. ಇನ್ನೂ ಮನೆಗೆ ಬಂದಿಲ್ಲ. DOLLY DHANANJAYA  ಮದುವೆ ಆದ ಮೇಲೆ ಮನೆಗೆ ಬರುತ್ತಾರೆ. ಒಂದು ಸಾರಿ ಸುಮ್ಮನೆ ಮನೆಗೆ ಬಂದಿದ್ದರೂ ಅವಾಗಿಂದ ಪರಿಚಯ ಇದೆ. ನಾವು ಒಮ್ಮೆ ಅವರ ಮನೆಗೆ ಹೋಗಿ ಬಂದ ಮೇಲೆ, ಧನ್ಯತಾ ಮನೆಯವರು ನಮ್ಮ ಮನೆಗೆ ಬಂದು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಮದುವೆಯ ಕಾರ್ಯಗಳು ನಡೆಯುತ್ತಿದ್ದು ಮಗನ ಮದುವೆಯ ಬ್ಯುಸಿ ನಡುವೆಯೇ ಧನಂಜಯ ಅವರ ತಾಯಿ ಸಾವಿತ್ರಮ್ಮ ನಗು ನಗುತ್ತ ಫುಲ್ ಸಂತಸದಿಂದ ಮಾತಾಡಿದ್ದಾರೆ. DOLLY DHANANJAYA ಮದುವೆ ಆಗುತ್ತಿರುವುದೇ ಖುಷಿ ಆಗಿದೆ.

ಅರಸಿಕೆರೆಯಲ್ಲಿ ಮದುವೆ ಆಗಬೇಕಿತ್ತು. ಆದರೆ ಮೈಸೂರಲ್ಲೇ ಮದುವೆ ಆಗಬೇಕು ಎಂದು ಹೇಳಿದ್ದರಿಂದ ಇಲ್ಲೇ ಆಗುತ್ತಿದೆ. ಸ್ನೇಹಿತರಿಗಾಗಲಿ, ಜನರಿಗಾಗಲಿ ಮಗ ತೊಂದರೆ ಮಾಡೋದಿಲ್ಲ. ಅಷ್ಟೂ ಒಳ್ಳೆ ಬುದ್ಧಿ ಧನಂಜಯದು. ಮಗ ಬೆಳೆದಿದ್ದಾನೆ. ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ. ಮದುವೆ ಆಗಿಲ್ಲ.. ಮದುವೆ ಆಗಿಲ್ಲ ಅಂತಿದ್ವಿ. ಆದರೆ ಈಗ ಮದುವೆ ಆಗುತ್ತಿರುವುದು ತುಂಬಾ ಖುಷಿ ಇದೆ.

ಮನೆಯವರು ಹೇಳಿದಂತೆ ಆಗುತ್ತಿದ್ದಾನೆ. DOLLY DHANANJAYA ಮದುವೆ ಆಗಲ್ಲ ಅಂತ ಹೇಳಿ ಈಗ ಕರ್ನಾಟಕಕ್ಕೆ ಇನ್ವಿಟೇಶನ್ ಕಾರ್ಡ್ ಕೊಟ್ಟು ಮದುವೆ ಮಾಡಿಕೊಳ್ಳುತ್ತಿದ್ದಾನೆ. ಮಗ ಮದುವೆ ಆಗದಿರುವುದೇ ನಮಗೆ ಟೆನ್ಷನ್ ಇತ್ತು. ಕಳೆದ 5 ವರ್ಷದಿಂದ ಮದುವೆ ಮಾಡ್ಕೋ.. ಮದುವೆ ಮಾಡ್ಕೋ ಎಂದು ಹೇಳುತ್ತಿದ್ದೇವು ಎಂದು ಹೇಳಿದ್ದಾರೆ.

ಇದನ್ನು ಓದಿರಿ : Jaishankar Meets Ukrainian Counterpart On Sidelines Of Munich Security Conference

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KL RAHUL SACRIFICE:ಕನ್ನಡಿಗ ಕೆ.ಎಲ್.ರಾಹುಲ್ ತ್ಯಾಗಕ್ಕೆ ಫ್ಯಾನ್ಸ್ ಮೆಚ್ಚುಗೆ

KL Rahul: ಹೌದು, ಬಾಂಗ್ಲಾ ನೀಡಿದ್ದ 228 ರನ್​ಗಳ ಗುರಿ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆದಿದ್ದರೂ ಬಳಿಕ ರೋಹಿತ್​ ಶರ್ಮಾ (41), ವಿರಾಟ್​ ಕೊಹ್ಲಿ...

HUAWEI MATE XT TRI FOLD PHONE:ಇದರ ಬೆಲೆ 2 ಬುಲೆಟ್ ಬೈಕ್ಗಳಿಗೆ ಸಮ!

Huaveli Re-Launched Ultimate Design News: ಇತ್ತೀಚೆಗೆ ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ. ಆದ್ರೆ ಇದರ ಬೆಲೆ ಎರಡು ರಾಯಲ್​ ಎನ್​ಫೀಲ್ಡ್​ಗೆ ಸಮ. ರಾಯಲ್​ ಎನ್‌ಫೀಲ್ಡ್...

PAYTM SOLAR SOUND BOX:ಸೂರ್ಯನ ಬೆಳಕಿನಿಂದಲೇ ಚಾರ್ಜ್ ಆಗುತ್ತೆ ‘ಪೇಟಿಎಂ ಸೌಂಡ್ಬಾಕ್ಸ್’

Paytm Solar SoundBoss News: ಇತ್ತೀಚೆಗೆ PAYTMನ ಪೋಷಕ ಕಂಪನಿ 'ಒನ್97 ಕಮ್ಯುನಿಕೇಷನ್ಸ್' ಮತ್ತೊಂದು ವಿಷಯದೊಂದಿಗೆ ಸುದ್ದಿಯಲ್ಲಿದೆ. ವ್ಯಾಪಾರಿಗಳಿಗಾಗಿ ದೇಶದ ಮೊದಲ ಸೌರಶಕ್ತಿ ಚಾಲಿತ 'ಸೋಲಾರ್​...

UNSAFE MEDICINES:9 ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ಗುಂಡೂರಾವ್ ಪತ್ರ

Bangalore News: ಈ ಕುರಿತು ನಡ್ಡಾರಿಗೆ 9 MEDICINES ಕಂಪನಿಗಳ ಅಸುರಕ್ಷಿತ MEDICINES ವಿವರಗಳನ್ನು ಉಲ್ಲೇಖಿಸಿ ದಿನೇಶ್ ಗುಂಡೂರಾವ್ ಫೆ.20ರಂದು ಪತ್ರ ಬರೆದಿದ್ದಾರೆ.ವಿವಿಧ 9 MEDICINES...