spot_img
spot_img

Google ತೆಗೆದುಕೊಂಡಿದೆ ಮಹತ್ವದ ನಿರ್ಧಾರ; ಸೆಪ್ಟೆಂಬರ್​ 20ರಿಂದ ಈ Gmail​​ ಖಾತೆಗಳು ಸ್ಥಗಿತವಾಗುತ್ತೆ​̤̤!!!!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಜನಪ್ರಿಯ Google ಅಚ್ಚರಿಯ ಹೆಜ್ಜೆ ಇಡಲು ಮುಂದಾಗಿದೆ. ಸರಿಯಾಗಿ ಬಳಕೆ ಮಾಡದಿರುವ ಜಿಮೇಲ್​​ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್​ 20ರಿಂದ ಈ ಕಾರ್ಯವನ್ನು ಮುಂದುವರೆಸಲಿದೆ.

ಇದನ್ನೂ ಓದಿ :ಮತ್ತೆ ಶುರುವಾಯಿತು ಮಹಾಮಾರಿ ವೈರಸ್‌ಗಳ ಹಾವಳಿ ಮಂಕಿಪಾಕ್ಸ್, ಎಂಪಾಕ್ಸ್ ವೈರಸ್..!

Google , Gmail​ ಬಳಕೆದಾರರಿಗಾಗಿ ಹೊಸ ರೂಲ್ಸ್​ ತರುತ್ತಿದೆ. ಒಂದು ವೇಳೆ ಬಳಕೆಯಲ್ಲಿಲ್ಲದ ಜಿಮೇಲ್​ ಖಾತೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಸೆಪ್ಟೆಂಬರ್​ 20ರಂದು ಸರಿಯಾಗಿ ಪರಿಶೀಲಿಸುವುದರ ಮೂಲಕ ಬೇಡವಾದ ಖಾತೆಯನ್ನು ನಿಷ್ಕ್ರೀಯಗೊಳಿಸಲಿದೆ.

2 ವರ್ಷದಿಂದ ಸರಿಯಾಗಿ ಆ್ಯಕ್ಟೀವ್ ಇಲ್ಲದ ಜಿಮೇಲ್​ ಖಾತೆಯನ್ನು ನಿಷ್ಕ್ರೀಯ ಗೊಳಿಸಲಿದೆ. ಸರ್ವರ್​ ದಾರಿಯನ್ನು ಸುಗಮಗೊಳಿಸುವ ನಿರ್ಧಾರದಿಂದ ಈ ನಿರ್ಣಯವನ್ನು ಕಂಡುಕೊಂಡಿದೆ. ಸಾಕಷ್ಟು ಜನರು ಎರಡಕ್ಕಿಂತ ಹೆಚ್ಚು ಜಿಮೇಲ್​ ಖಾತೆಯನ್ನು ತೆರೆಯುತ್ತಾರೆ. ಮತ್ತು ಅದನ್ನು ಬಳಸದೆ ಹಾಗೆಯೇ ಬಿಡುತ್ತಾರೆ. ಆದರೀಗ ಸರ್ವರ್​ ಸ್ಟೊರೇಜ್​ ತೊಂದರೆಯಿಂದಾಗಿ ಬಳಕೆ ಮಾಡದ ಖಾತೆಯನ್ನು ನಿಷ್ಕೀಯಗೊಳಿಸಲಿದೆ.

 

ಗೂಗಲ್​​ ಇನ್​ಆ್ಯಕ್ಟೀವ್​ (Inactive) ಪಾಲಿಸಿಯಂತೆ 2 ವರ್ಷಕ್ಕಿಂತ ಬಳಸದೇ ಇರುವ ಜಿಮೇಲ್​​ ಖಾತೆಯನ್ನು ನಿಷ್ಕೀಯಗೊಳಿಸುತ್ತದೆ. ಅದಕ್ಕೂ ಮೊದಲು Google ​​ ನೋಟಿಫಿಕೇಶನ್​​ ಕಳುಹಿಸುತ್ತದೆ. ಒಂದು ವೇಳೆ ಈ ನೋಟಿಫಿಕೇಶನ್​ ಸ್ವೀಕರಿಸಿದರೆ ಖಾತೆಯನ್ನು ಉಳಿಸಿಕೊಳ್ಳಬಹುದಾಗಿದೆ.

ಸದ್ಯ ಯಾವುದೇ ಖಾತೆ ತೆರೆಯಬೇಕಾದರೂ ಜಿಮೇಲ್​ ಖಾತೆ ಅತ್ಯಗತ್ಯ. ಪ್ರತಿಯೊಬ್ಬರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಜಿಮೇಲ್​ ಖಾತೆಯನ್ನು ಹೊಂದಿರುತ್ತಾರೆ. ಇದರ ಮೂಲಕವೇ ಕೆಲವೊಂದು ಆ್ಯಪ್​ಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಸ್ಮಾರ್ಟ್​ಫೋನ್​ ಬಳಕೆದಾರರ ಕಾರ್ಯಚಟುವಟಿಕೆಯನ್ನು ಜಿಮೇಲ್​​ ಪರಿಶೀಲಿಸುತ್ತಿರುತ್ತದೆ. ​

WhatsApp Group Join Now
Telegram Group Join Now
Instagram Account Follow Now
spot_img

Related articles

KIREN RIJIJU WAQF BILL:ವಕ್ಫ್ ತಿದ್ದುಪಡಿ ಮಸೂದೆಗೆ ಚಂದ್ರಬಾಬು, ನಿತೀಶ್, ಮುಸ್ಲಿಮ್ ಸಂಸದರಿಂದ ಬೆಂಬಲ

Srinagar (Jammu-Kashmir) News : ಬಿಜೆಪಿ ಹೊರತಾಗಿ ಎನ್​ಡಿಎ ಕೂಟದಲ್ಲಿ WAQF ಮಸೂದೆ ತಿದ್ದುಪಡಿಗೆ ಸಮ್ಮತಿ ಇಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ...

AMARTYA SEN DESCRIBE MANMOHAN:ಮನಮೋಹನ್ ಸಿಂಗ್ ಒಬ್ಬ ಮಹಾನ್ ವ್ಯಕ್ತಿ, ಅದ್ಭುತ ಅರ್ಥಶಾಸ್ತ್ರಜ್ಞ

Kolkata (West Bengal) News: ಪಶ್ಚಿಮ ಬಂಗಾಳದ ಬಿರ್ಭೂಮ್​​ನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, MANMOHAN​ ಸಿಂಗ್​ ಮತ್ತು ನಾನು ಕೇಂಬ್ರಿಡ್ಜ್‌ನಲ್ಲಿ ಓದುತ್ತಿರುವ ವೇಳೆ ಉತ್ತಮ...

H D DEVE GOWDA:ರಾಜ್ಯದಲ್ಲಿ ಕೃಷ್ಣ, ಕಾವೇರಿ, ಗೋದಾವರಿ ನದಿ ಜೋಡಣೆಗೆ ಎಲ್ಲರೂ ಧ್ವನಿ ಎತ್ತಬೇಕಿದೆ

Bangalore News: ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ರಾಜ್ಯಸಭೆಯಲ್ಲಿ ಗೋದಾವರಿ, ಕೃಷ್ಣ, ಕಾವೇರಿ ನದಿ ಜೋಡಣೆ ಬಗ್ಗೆ ತಮಿಳುನಾಡಿನ ರಾಜ್ಯಸಭಾ...

MAHINDRA ELECTRIC SUV BOOKING OPEN:ಅಬ್ಬಬ್ಬಾಂದ್ರೆ ಎಷ್ಟಿರಬಹುದು?

Mahindra Electric SUV Booking Open News: ಇವುಗಳನ್ನು ನವೆಂಬರ್ 2024ರಲ್ಲಿ 'XEV 9E' ಮತ್ತು 'BE 6' ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿತ್ತು. ಎಲೆಕ್ಟ್ರಿಕ್...