spot_img
spot_img

HINDU TEMPLES KHATA CHANGE : 15,413.17 ಎಕರೆ ಜಮೀನು ಖಾತೆ ಇಂಡೀಕರಣ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಕಂದಾಯ ಇಲಾಖೆಗೆ ಮಾಡಿ ಆಯಾ ದೇವಸ್ಥಾನಗಳ ಹೆಸರಿಗೆ ಪಹಣಿ ಬದಲಾಯಿಸಲು ಸೂಚಿಸಿದ್ದರು. ಅದರಂತೆ ಒಟ್ಟು 15,413.17 ಎಕರೆ ಜಾಗವನ್ನು ಆಯಾ ದೇವಸ್ಥಾನದ ಹೆಸರಿಗೆ ಖಾತೆ ಇಂಡೀಕರಣ ಮಾಡಲಾಗಿದೆ.‌

ಮುಜರಾಯಿ ಇಲಾಖೆ ವ್ಯಾಪ್ತಿಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಪಹಣಿಯಲ್ಲಿ ಆಯಾ ದೇವಸ್ಥಾನಗಳ ಹೆಸರಿಗೆ ಒಟ್ಟು 15,413.17 ಎಕರೆ ಜಾಗದ ಖಾತೆ ಬದಲಾವಣೆ ಮಾಡಲಾಗಿದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಪಹಣಿಯಲ್ಲಿ ಆಯಾ ದೇವಸ್ಥಾನಗಳ ಹೆಸರಿಗೆ ಜಾಗವನ್ನು ಖಾತೆ ಬದಲಾವಣೆ ಮಾಡಲಾಗಿದೆ.

ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿಗೆ ಪಹಣಿಯಲ್ಲಿ ಆಯಾ ದೇವಸ್ಥಾನಗಳ ಹೆಸರಿಗೆ ಜಾಗವನ್ನು ಖಾತೆ ಬದಲಾವಣೆ ಮಾಡಲಾಗಿದೆ. ಬೆಳಗಾವಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ರಾಯಚೂರು ಜಿಲ್ಲೆಗಳ ಮಾಹಿತಿಯನ್ನು ತಹಶೀಲ್ದಾರ್​​ಗಳಿಂದ ಪಡೆದುಕೊಂಡು ನಮೂದಿಸಲಾಗಿದೆ.

ಕೊಡಗು, ರಾಮನಗರ, ಯಾದಗಿರಿ, ಉಡುಪಿ, ಧಾರವಾಡ , ಕೋಲಾರ ಜಿಲ್ಲೆಗಳಲ್ಲಿ ಮುಜರಾಯಿ ದೇವಾಲಯಗಳ ವಿವಿಧ ಸರ್ವೇ ನಂಬರ್​​ಗಳಲ್ಲಿ ಗ್ರಾಮ ಠಾಣೆ ಹೊಂದಿರುವ ಆಸ್ತಿಗಳ ವಿವರ, ಸಮೀಕ್ಷೆ, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ಬೀದರ್ ಜಿಲ್ಲೆಯ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಅಳತೆ ಆಗಿರುವ ದೇವಾಲಯಗಳ ಒಟ್ಟು ಸರ್ವೆ ನಂಬರ್​​ಗಳು ಹಾಗೂ ಜಮೀನಿನ ಮಾಹಿತಿ ನಮೂದಿಸಲಾಗಿದೆ.

District wise indexed details:

  • Belgaum District:

ಒಟ್ಟು 243 ಸರ್ವೆ ನಂಬರ್​​ಗಳು

868 ಎಕರೆ 36 ಗುಂಟೆ

  • Bagalkote District:

ಎರಡು ಸರ್ವೆ ನಂಬರ್​​ಗಳು

8 ಎಕರೆ 37 ಗುಂಟೆ

  • Kalaburagi District:

286 ಸರ್ವೆ ನಂಬರ್​​ಗಳು

1172 ಎಕರೆ 13 ಗುಂಟೆ

  • Bidar District:

250 ಸರ್ವೆ ನಂಬರ್​​ಗಳು

446 ಎಕರೆ 11 ಗುಂಟೆ

  • Gadag District:

34 ಸರ್ವೆ ನಂಬರ್​​ಗಳು

613 ಎಕರೆ 13 ಗುಂಟೆ

  • Dharwad District:

ಒಂದು ಸರ್ವೆ ನಂಬರ್

7 ಎಕರೆ 22 ಗುಂಟೆ

  • Uttara Kannada District:

345 ಸರ್ವೆ ನಂಬರ್​​ಗಳು

372 ಎಕರೆ 22 ಗುಂಟೆ

  • Haveri District:

329 ಸರ್ವೆ ನಂಬರ್​​ಗಳು

758 ಎಕರೆ

  • Bellary District:

13 ಸರ್ವೆ ನಂಬರ್​​ಗಳು

50 ಎಕರೆ 38.8 ಗುಂಟೆ

  • Chitradurga District:

10 ಸರ್ವೆ ನಂಬರ್​​ಗಳು

86 ಎಕರೆ 24 ಗುಂಟೆ

  • Davangere District:

9 ಸರ್ವೆ ನಂಬರ್​​ಗಳು

18 ಎಕರೆ 11 ಗುಂಟೆ

  • Shimoga District:

156 ಸರ್ವೆ ನಂಬರ್​​ಗಳು

552 ಎಕರೆ 7.08 ಗುಂಟೆ

  • Udupi District:

336 ಸರ್ವೆ ನಂಬರ್​​ಗಳು

271 ಎಕರೆ 32 ಕುಂಟೆ

  • Chikmagalur:

328 ಸರ್ವೆ ನಂಬರ್​​ಗಳು

1435 ಎಕರೆ 12 ಗುಂಟೆ

  • Tumkur District:

993 ಸರ್ವೆ ನಂಬರ್​​ಗಳು

1123 ಎಕರೆ 30 ಗುಂಟೆ

  • Kolar District:

591 ಸರ್ವೆ ನಂಬರ್​​ಗಳು

616 ಎಕರೆ 16 ಗುಂಟೆ

  • Bangalore City District:

327 ಸರ್ವೆ ನಂಬರ್​​ಗಳು

30 ಎಕರೆ

  • Bangalore Rural District:

249 ಸರ್ವೆ ನಂಬರ್​​ಗಳು

522 ಎಕರೆ 24 ಗುಂಟೆ

  • Mandya District:

521 ಸರ್ವೆ ನಂಬರ್​​ಗಳು

1070 ಎಕರೆ 10 ಗುಂಟೆ

  • Hassan District:

882 ಸರ್ವೆ ನಂಬರ್​​ಗಳು

1633 ಎಕರೆ 31 ಗುಂಟೆ

  • Dakshina Kannada District:

124 ಸರ್ವೆ ನಂಬರ್​​ಗಳು

58 ಎಕರೆ 26.6 ಗುಂಟೆ

  • Kodagu District:

111 ಸರ್ವೆ ನಂಬರ್​​ಗಳು

469 ಎಕರೆ 31.2 ಗುಂಟೆ

  • Mysore District:

525 ಸರ್ವೆ ನಂಬರ್​​ಗಳು

1164 ಎಕರೆ 17 ಗುಂಟೆ

  • Chamarajanagar District:

157 ಸರ್ವೆ ನಂಬರ್​​ಗಳು

436 ಎಕರೆ 25 ಗುಂಟೆ

  • Ramnagar District:

544 ಸರ್ವೆ ನಂಬರ್​​ಗಳು

843 ಎಕರೆ 25 ಗುಂಟೆ

  • Yadagiri District:

36 ಸರ್ವೆ ನಂಬರ್​​ಗಳು

387 ಎಕರೆ 8 ಗುಂಟೆ

  • Raichur District:

17 ಸರ್ವೆ ನಂಬರ್​​ಗಳು

78 ಎಕರೆ 14 ಗುಂಟೆ

  • Vizianagaram District:

66 ಸರ್ವೆ ನಂಬರ್​​ಗಳು

314 ಎಕರೆ 36.4 ಗುಂಟೆ

 

ಇದನ್ನು ಓದಿರಿ : LOKAYUKTA POLICE ARRESTS ASI : ಕಾನೂನುಬಾಹಿರವಾಗಿ ವಶಕ್ಕೆ ಪಡೆದ ಆಟೋ ಹಿಂದಿರುಗಿಸಲು ಲಂಚ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...