spot_img
spot_img

HOMELESS PEOPLE DIED : ದೆಹಲಿಯಲ್ಲಿ 474 ನಿರಾಶ್ರಿತರು ಸಾವು,

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ಮೈಕೊರೆವ ಚಳಿಗೆ ದೆಹಲಿ ಜನರು ತತ್ತರಿಸಿದ್ದಾರೆ. ಅಚ್ಚರಿಯ ಅಂಶವೆಂದರೆ, ಸುಮಾರು 500 HOMELESS ಶೀತ ಮಾರುತಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.ಉತ್ತರ ಭಾರತದಲ್ಲಿ ಚಳಿಯ ತೀವ್ರತೆಯು ಪ್ರಾಣಾಂತಕವಾಗಿದೆ. ದೆಹಲಿಯಲ್ಲಿ ಅತಿಯಾದ ಶೀತಕ್ಕೆ ಕಳೆದ ಎರಡು ತಿಂಗಳ ಅವಧಿಯಲ್ಲಿ 474 HOMELESS ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.

ಅಲ್ಲದೇ, HOMELESSಗೆ ರಕ್ಷಣೆ ನೀಡಲು ಕೋರಿ ದೆಹಲಿ ಲೆಫ್ಟಿನೆಂಟ್​ ಗವರ್ನರ್​, ಸಿಎಂ, ಆರೋಗ್ಯ ಸಚಿವ ಮತ್ತು ಜಿಲ್ಲಾಡಳಿತಗಳಿಗೆ ಪತ್ರ ಬರೆದಿದೆ.HOMELESSಗಾಗಿ ಕೆಲಸ ಮಾಡುವ ಸೆಂಟರ್​ ಫಾರ್​ ಹೋಲಿಸ್ಟಿಕ್​ ಡೆವಲಪ್​​ಮೆಂಟ್​ (ಸಿಎಚ್​ಡಿ) ಸಂಸ್ಥೆಯು ಇಂತಹ ಅಚ್ಚರಿ ಮತ್ತು ಮನಕಲಕುವ ದತ್ತಾಂಶವನ್ನು ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

ದೆಹಲಿಯಲ್ಲಿ 2024ರ ನವೆಂಬರ್ 15ರಿಂದ ಜನವರಿ 10, 2025 ವರೆಗೆ ತೀವ್ರ ಚಳಿಗೆ 474 ನಿರಾಶ್ರಿತರ ಸಾವಾಗಿದೆ. 100 ಮೃತದೇಹಗಳು ರಾಷ್ಟ್ರ ರಾಜಧಾನಿಯ ಪ್ರಮುಖ ಸ್ಥಳಗಳಾದ ಸಬ್ಜಿ ಮಂಡಿ, ಆನಂದ್ ವಿಹಾರ್, ನವದೆಹಲಿ, ಹಜರತ್ ನಿಜಾಮುದ್ದೀನ್, ಸರೈ ರೋಹಿಲ್ಲಾ, ದೆಹಲಿ ಕಂಟೋನ್ಮೆಂಟ್ ಮತ್ತು ಮೆಟ್ರೋ ಪ್ರದೇಶಗಳಲ್ಲಿ ಪತ್ತೆಯಾಗಿವೆ ಎಂದು ಹೇಳಿದೆ.

8 deaths per day!?: ದೇಹ ಮರಗಟ್ಟಿಸುವ ಚಳಿಯಿಂದ ರಕ್ಷಣೆ ನೀಡುವ ಬೆಚ್ಚಗಿನ ಬಟ್ಟೆ, ಕಂಬಳಿ ಮತ್ತು ಆಶ್ರಯದಂತಹ ಮೂಲಭೂತ ಸೌಕರ್ಯಗಳು ಇಲ್ಲದೆ, ಬೀದಿಬದಿಗಳಲ್ಲಿ ಆಶ್ರಯ ಪಡೆದವರು ಬಲಿಯಾಗುತ್ತಿದ್ದಾರೆ ಎಂದು ಸಂಸ್ಥೆಯು ಹೇಳಿದೆ.ಎನ್​​ಜಿಒದ ದತ್ತಾಂಶಗಳು ನಿಜವೇ ಆಗಿದ್ದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ದಿನಕ್ಕೆ 8 ಜನರು ಮೃತಪಟ್ಟಂತಾಗಿದೆ.

ಇದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಜೊತೆಗೆ ಅದರ ಪ್ರತಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ದೆಹಲಿ ಮುಖ್ಯಮಂತ್ರಿ ಅತಿಶಿ, ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದಾರೆ.

ಎನ್​​ಜಿಒದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಕುಮಾರ್ ಅಲೆಡಿಯಾ ಅವರು, ಶನಿವಾರ ದೆಹಲಿಯ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್, ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ (DUSIB) ಸಿಇಒ ಅವರಿಗೆ ಪತ್ರ ಬರೆದು ಸಾವು ತಡೆಗಟ್ಟಲು ಒತ್ತಾಯಿಸಿದ್ದಾರೆ.

Death data on website: ತೀವ್ರ ಚಳಿಯು HOMELESS ಮೇಲೆ ವಿಪರೀತ ಪರಿಣಾಮ ಬೀತಿದೆ. ಚಳಿಗಾಲವು ಅವರ ನಿದ್ದೆಗೆಡಿಸಿದೆ. ಉಸಿರಾಟದ ಸಮಸ್ಯೆ, ಚರ್ಮ ಕಾಯಿಲೆ, ಸಂಧಿವಾತ, ಅಸ್ತಮಾ, ಹೃದಯರಕ್ತನಾಳ ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಸಂಸ್ಥೆಯು ಹೇಳಿದೆ.ಇನ್ನೂ, ಸಂಸ್ಥೆಯು HOMELESS ಸಾವಿನ ಬಗ್ಗೆ ತನ್ನ ಅಧಿಕೃತ ವೆಬ್​ಸೈಟ್​ http://zipnet.in ನಲ್ಲಿ ಪ್ರಕಟಿಸಿದೆ.

ಪೊಲೀಸ್​​ ಇಲಾಖೆಯು ಪತ್ತೆ ಮಾಡಿದ ಅಪರಿಚಿತ ಶವಗಳ ಲೆಕ್ಕಾಚಾರದಲ್ಲಿ ಅದು ನಿರಾಶ್ರಿತ ವ್ಯಕ್ತಿಗಳು ಎಂದು ಗುರುತಿಸಿದೆ.ನಗರದಲ್ಲಿರುವ ಅನೇಕ ಆಶ್ರಯ ತಾಣಗಳು ಚಳಿಗಾಲಕ್ಕೆ ಬೇಕಾದ ಸವಲತ್ತನ್ನು ಹೊಂದಿಲ್ಲ. ತಾಪಮಾನ ತಡೆಯುವ ಮತ್ತು ಬಿಸಿನೀರಿನ ಸೌಲಭ್ಯ ಹೊಂದಿಲ್ಲ. ಇದರಿಂದಾಗಿ HOMELESS ಅಧಿಕ ಶೀತಕ್ಕೆ ಬಲಿಯಾಗುತ್ತಿದ್ದಾರೆ. ಅವರಿಗೆ ತಕ್ಷಣವೇ ಅಗತ್ಯ ನೆರವು ನೀಡಬೇಕಿದೆ. ಇಲ್ಲವಾದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಇದನ್ನು ಓದಿರಿ : DIGITAL EXPERIENCE CENTRE : ಎಐ ಮೂಲಕ ಮಹಾಕುಂಭ ಮೇಳದ ಕಥೆ:

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...