spot_img
spot_img

HYDERABAD ONE DAY TOUR:ಕೇವಲ ₹380ಗೆ ಹೈದರಾಬಾದ್ ಪ್ರವಾಸ, ಒಂದೇ ದಿನದಲ್ಲಿ ಎಲ್ಲಾ ಸ್ಥಳಗಳನ್ನು ವೀಕ್ಷಿಸಿ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hyderabad One Day Tour News:

ನೀವು HYDERABADನಲ್ಲಿರುವ ಪ್ರಸಿದ್ಧ ಸ್ಥಳಗಳನ್ನು ನೋಡಲು ಬಯಸುತ್ತೀರಾ? ವಾರಾಂತ್ಯದಲ್ಲಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸ್ವಲ್ಪ ಮೋಜು ಮಸ್ತಿ ಮಾಡಲು ಬಯಸುವಿರಾ? ಹಾಗಾದ್ರೆ, ತೆಲಂಗಾಣ ಪ್ರವಾಸೋದ್ಯಮವು ನಿಮಗಾಗಿ ಗುಡ್​ನ್ಯೂಸ್​ ನೀಡಿದೆ.

ಹೌದು, ಒಂದೇ ದಿನದಲ್ಲಿ ಇಡೀ HYDERABAD ನಗರವನ್ನು ಅತ್ಯಂತ ಕಡಿಮೆ ದರದ ಪ್ಯಾಕೇಜ್​ನಲ್ಲಿ ಘೋಷಣೆ ಮಾಡಲಾಗಿದೆ. ಪ್ರವಾಸದ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿದುಕೊಳ್ಳೋಣ.ಐತಿಹಾಸಿಕ ಸ್ಮಾರಕಗಳು, ಪ್ರಾಚೀನ ಅರಮನೆಗಳು, ರಾಜಮನೆತನ ಪ್ರತಿಬಿಂಬಿಸುವ ಕೋಟೆಗಳು, ರುಚಿಕರವಾದ ಬಿರಿಯಾನಿಗೆ HYDERABAD ಹೆಸರುವಾಸಿಯಾಗಿದೆ. ಅದಕ್ಕಾಗಿಯೇ ಅನೇಕ ಜನರು ಸಾಧ್ಯವಾದಾಗಲೆಲ್ಲಾ ಇಲ್ಲಿ ಪ್ರವಾಸಿ ತಾಣಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ತೆಲಂಗಾಣ ಪ್ರವಾಸೋದ್ಯಮ ಇಲಾಖೆಯು ‘ HYDERABAD ಸಿಟಿ ಹೆರಿಟೇಜ್ ಕಮ್ ಮ್ಯೂಸಿಯಂ ಟೂರ್’ ಎಂಬ ಪ್ರವಾಸದ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಪ್ರವಾಸದ ಸೌಲಭ್ಯವು ಪ್ರತಿದಿನ ಲಭ್ಯವಿದೆ. ಈ ಪ್ಯಾಕೇಜ್‌ನಲ್ಲಿ, ನೀವು ಬಿರ್ಲಾ ಮಂದಿರ, ಚೌಮಹಲ್​ ಅರಮನೆ, ಚಾರ್ಮಿನಾರ್, ಮೆಕ್ಕಾ ಮಸೀದಿ, ಲಾಡ್ ಬಜಾರ್‌ನಲ್ಲಿ ಶಾಪಿಂಗ್ ಹಾಗೂ ಇನ್ನೂ ಹೆಚ್ಚಿನ ಸ್ಥಳಗಳನ್ನು ವೀಕ್ಷಿಸಿ ಆನಂದಿಸಬಹುದು. ಎಸಿ ಮತ್ತು ನಾನ್​ ಎಸಿ ಬಸ್‌ಗಳ ಮೂಲಕ ಪ್ರಯಾಣ ಮಾಡಬಹುದು.

If you go on Friday, you will not see:ಶುಕ್ರವಾರ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವ ಬದಲು, ನೀವು ನೆಹರು ಪ್ರಾಣಿಶಾಸ್ತ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಈ ಒಂದು ದಿನದ ಪ್ರವಾಸವು ಪ್ರತಿದಿನ ಲಭ್ಯವಿದೆ. ಆದರೆ, ನೀವು ಶುಕ್ರವಾರ ಹೋದರೆ ನಗರದ ಎಲ್ಲಾ ವಸ್ತು ಸಂಗ್ರಹಾಲಯಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆ ದಿನ ಚೌಮಹಲ್​ ಅರಮನೆ, ಸಾಲಾರ್ ಜಂಗ್ ವಸ್ತುಸಂಗ್ರಹಾಲಯ ಮತ್ತು ನಿಜಾಮ್ ವಸ್ತುಸಂಗ್ರಹಾಲಯಗಳು ಮುಚ್ಚಿರುತ್ತವೆ.

Tour Fares:ಹೈದರಾಬಾದ್ ನಗರ ಒಂದು ದಿನದ ಪ್ರವಾಸದ ಭಾಗವಾಗಿ ಎಸಿ ಮತ್ತು ಎಸಿ ಅಲ್ಲದ ಬಸ್‌ಗಳು ಲಭ್ಯವಿರುತ್ತವೆ. ಎಸಿ ಬಸ್‌ನಲ್ಲಿ ವಯಸ್ಕರಿಗೆ ₹500 ಹಾಗೂ ಮಕ್ಕಳಿಗೆ ₹400 ಪಾವತಿಸಬೇಕು. ನಾನ್​ ಎಸಿ ಬಸ್ ಆಗಿದ್ದರೆ, ವಯಸ್ಕರು ₹380 ಹಾಗೂ ಮಕ್ಕಳು ₹300 ಪಾವತಿಸಬೇಕಾಗುತ್ತದೆ. ಪ್ರವಾಸಿಗರು ಆಹಾರ ಮತ್ತು ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವೇಶ ಟಿಕೆಟ್‌ಗಳನ್ನು ಅವರೇ ಪಾವತಿಸಬೇಕಾಗುತ್ತದೆ.

 

ಇದನ್ನು ಓದಿರಿ :DEEPIKA PADUKONE:ಒತ್ತಡದ ಕುರಿತು ಪೋಷಕರಲ್ಲಿ ಮನಬಿಚ್ಚಿ ಮಾತನಾಡಿ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...