spot_img
spot_img

MAHA KUMBH 2025 : 3 ವಿದೇಶಿ ಮಹಿಳೆಯರಿಗೂ ದೀಕ್ಷೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mahakumbha Nagar News:

MAHA KUMBHಮೇಳದಲ್ಲಿ ಜುನಾ ಅಖಾಡದ ನೂರಕ್ಕೂ ಅಧಿಕ ಮಹಿಳೆಯರಿಗೆ ನಾಗ ಸನ್ಯಾಸಿನಿಯಾಗುವ ದೀಕ್ಷಾ ಪ್ರಕ್ರಿಯೆ ಆರಂಭವಾಗಿದೆ. ‘ಪ್ರಸ್ತುತ ದೀಕ್ಷೆಯ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ 102 ಮಹಿಳೆಯರಿಗೆ ‘ನಾಗ ದೀಕ್ಷೆ’ ನೀಡಲಾಯಿತು’ ಎಂದು ಶ್ರೀ ಪಂಚ ದಶನಂ ಜುನಾ ಅಖಾಡದ ಸಂತ ದಿವ್ಯಾ ಗಿರಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ MAHA KUMBHದಲ್ಲಿ ಜುನಾ ಅಖಾಡಾದ ನೂರಕ್ಕೂ ಹೆಚ್ಚು ಮಹಿಳೆಯರಿಗೆ ‘ನಾಗ ಸನ್ಯಾಸಿನಿ’ ಆಗುವ ದೀಕ್ಷಾ ಪ್ರಕ್ರಿಯೆ ಭಾನುವಾರದಿಂದ ಪ್ರಾರಂಭವಾಗಿದೆ.ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ, ಅವರಿಗೆ ನೀರಿನ ಮಡಕೆ (ಕಮಂಡಲ), ಗಂಗಾ ‘ಜಲ್’ ಮತ್ತು ‘ದಂಡ’ (ಕೋಲು)ವನ್ನು ನೀಡಲಾಯಿತು. ದೀಕ್ಷಾ ಪ್ರಕ್ರಿಯೆಯ ಅಂತಿಮ ಭಾಗವನ್ನು ಜುನಾ ಅಖಾಡದ ಆಚಾರ್ಯ ಮಹಾಮಂಡಲೇಶ್ವರ, ಸ್ವಾಮಿ ಅವಧೇಶಾನಂದ ಗಿರಿ ನೆರವೇರಿಸಲಿದ್ದಾರೆ ಎಂದಿದ್ದಾರೆ.

ಫ್ರಾನ್ಸ್‌ನ ಬಿಕ್ವೆನ್ ಮೇರಿ ಅವರು ದೀಕ್ಷೆಯ ನಂತರ, ಈಗ ಕಾಮಾಖ್ಯ ಗಿರಿ ಎಂದು ಹೆಸರು ಪಡೆದಿದ್ದಾರೆ. ಹಾಗೆಯೇ, ನೇಪಾಳದ ಮೋಕ್ಷಿತಾ ರೈ ಕೂಡ ಅಖಾಡಾದಲ್ಲಿ ‘ನಾಗ ದೀಕ್ಷೆ’ ಸ್ವೀಕರಿಸಿ ಮೋಕ್ಷಿತ ಗಿರಿ ಎಂದು ಮರು ನಾಮಂಕಿತರಾಗಿದ್ದಾರೆ.ನಾಗ ಸನ್ಯಾಸಿನಿ ದೀಕ್ಷೆಯಲ್ಲಿ ಮೂವರು ವಿದೇಶಿಯರೂ ಪಾಲ್ಗೊಂಡಿದ್ದು, ಅವರನ್ನು ಶ್ರೀ ಪಂಚ ದಶನಂ ಜುನ ಅಖಾಡದ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ದಿವ್ಯ ಗಿರಿ ತಿಳಿಸಿದ್ದಾರೆ. ಅವರಲ್ಲಿ ಇಟಲಿಯ ಬಂಕಿಯಾ ಮರಿಯಮ್ ಅವರು ‘ನಾಗ ದೀಕ್ಷೆ’ ತೆಗೆದುಕೊಂಡು ಶಿವಾನಿ ಭಾರತಿ ಎಂದು ಮರುನಾಮಕರಣಗೊಂಡಿದ್ದಾರೆ.

The initiation process was as follows: ಮೊದಲಿಗೆ ವಿಜಯ ಹವನ ಸಂಸ್ಕಾರ ಮತ್ತು ಮುಂಡನ ಸಂಸ್ಕಾರ ನಡೆಯಿತು. ನಂತರ, ಈ ನಾಗಾ ಸಂತರು ಗಂಗಾ ದಡದಲ್ಲಿ ಸ್ನಾನ ಮಾಡಿದ ನಂತರ ವೇದ ಮಂತ್ರಗಳೊಂದಿಗೆ ದೀಕ್ಷೆ ನೀಡಲಾಯಿತು.

108 times the quantity:  ಮದುವೆಯಾಗುವುದಿಲ್ಲ, ಗೃಹಸ್ಥ ಜೀವನ ನಡೆಸುವುದಿಲ್ಲ, ಯಾವಾಗಲೂ ಋಷಿಗಳು ಮತ್ತು ಸಂತರೊಂದಿಗೆ ಇರುತ್ತೇವೆ. ಸನಾತನ ಧರ್ಮವನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಸಹ ಸಹಾಯ ಮಾಡುತ್ತೇವೆ ಎಂದು ಶಪಥ ಮಾಡಿದ್ದಾರೆ.ಅಖಾರದ ಧ್ವಜದ ಅಡಿ ಪೂರ್ಣ ವಿಧಿ ವಿಧಾನಗಳೊಂದಿಗೆ ವಿಧಿಗಳನ್ನು ನಡೆಸಲಾಯಿತು. ಗುರುಗಳ ಮಾರ್ಗದರ್ಶನದಂತೆ ಭಜನೆ, ಕೀರ್ತನೆ ಹೇಳಿದ್ದಾರೆ.

ನಂತರ ಅವರು ತಮ್ಮ ಮನೆ ತ್ಯಜಿಸುವುದಾಗಿ 108 ಬಾರಿ ಪ್ರಮಾಣ ಮಾಡಿದ್ದಾರೆ.ಭಾನುವಾರ 600 ಮಂದಿಗೆ ನಾಗ ಸಂತರಾಗಲು ದೀಕ್ಷೆ ನೀಡಲಾಯಿತು. ಯಾರಾದರೂ ಇಲ್ಲಿನ ನಿಯಮವನ್ನು ಉಲ್ಲಂಘಿಸಿದರೆ ಅವರನ್ನು ಸನ್ಯಾಸಿ ಸಂಪ್ರದಾಯದಿಂದ ಹೊರ ಹಾಕಲಾಗುತ್ತದೆ.

 MAHA KUMBHದಲ್ಲಿ ನಾಗ ಸನ್ಯಾಸಿ ಎನಿಸಿಕೊಂಡ ಸಂತರು ಈಗ ಧರ್ಮ ಪ್ರಚಾರದ ಜತೆಗೆ ಕೌಟುಂಬಿಕ ಜೀವನದಿಂದ ದೂರ ಉಳಿಯಲಿದ್ದಾರೆ. MAHA KUMBHದಲ್ಲಿ ಪ್ರತಿದಿನ ಅನೇಕ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತಿದೆ.

ಇದನ್ನು ಓದಿರಿ : RETIRED SOLDIER SERVICE : ನಿವೃತ್ತಿ ಬಳಿಕವೂ ವಿಶ್ರಮಿಸದ ಯೋಧ!

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.

Jackfruit News: ಎಲ್ಲಾ ಕಾಲದಲ್ಲೂ ಸಿಗುವ ಹಲಸಿನ ಹಣ್ಣು ತಿಂದರೆ ಬಹಳಷ್ಟು ಅನುಕೂಲಗಳು ಇವೆ. ಹಲಸಿನ ಹಣ್ಣಿನ 10 healthಕರ ಗುಣಗಳ ಮಾಹಿತಿ ಇಲ್ಲಿದೆ ನೋಡಿ.ಹಲಸಿನ...

A huge reduction in the prices of smartphones and electrical goods after the Budgetದೊಡ್ಡ ಬೇಡಿಕೆ ಇಟ್ಟಿರುವ ಟೆಕ್.

Smartphone and Electrical News: ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್​ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ...

The beginning of a new life: ತನ್ನ ಹೊಸ ಮನೆಗೆ ವಿಶೇಷ ವ್ಯಕ್ತಿಯ ಹೆಸರಿಟ್ಟ ಸಾನಿಯಾ ಮಿರ್ಜಾ; ಏನದು?

Sania Mirza News: ಶೋಯೆಬ್​ ಮಲ್ಲಿಕ್​ಗೆ ​​ವಿಚ್ಛೇದನ ನೀಡಿದ ಬಳಿಕ ಮಾಜಿ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ.ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಶೋಯೆಬ್​...

Badrinath Mandir doors to open soon:ಭಕ್ತಾದಿಗಳಿಗೆ ದರ್ಶನ ಸಿಗುವುದು ಯಾವಾಗ?

Badrinath Mandir News: ವಸಂತ ಪಂಚಮಿಯ ದಿನದಂದು ಹಿಂದು ಕ್ಯಾಲೆಂಡರ್ ಪ್ರಕಾರ ಮಂದಿರದ ಬಾಗಿಲು ತೆಗೆಯುವ ದಿನಾಂಕವನ್ನು ನಿಶ್ಚಯ ಮಾಡಲಾಗಿದೆ. ಮೇ 4, 2025ರಂದು ಬೆಳಗ್ಗೆ...