spot_img
spot_img

MAYAWATI ON CONGRESS ALLIANCE : ಕಾಂಗ್ರೆಸ್ ಜಾತಿವಾದಿ, ಇಬ್ಬಗೆ ನೀತಿಯ ಪಕ್ಷ

spot_img
spot_img

Share post:

Lucknow (Uttar Pradesh) News:

“ಕಾಂಗ್ರೆಸ್​​ ಪ್ರಬಲವಿರುವ ಮತ್ತು ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಎಸ್​ಪಿ, ಅದರ ಕಾರ್ಯಕರ್ತರ ಮೇಲೆ ದ್ವೇಷ, ಜಾತಿವಾದಿ ಮನೋಭಾವ ಹೊಂದಿದೆ. ಅದು ದುರ್ಬಲವಾಗಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಮಾತ್ರ ಬಿಎಸ್​ಪಿಯ ಬೆಂಬಲ ಪಡೆಯಲು ಬಯಸುತ್ತದೆ” ಎಂದು ಅವರು ಟೀಕಿಸಿದ್ದಾರೆ.

ಬಿಎಸ್​​ಪಿ ಇಂಡಿಯಾ ಕೂಟ ಸೇರಬೇಕಿತ್ತು ಎಂಬ ರಾಹುಲ್​ ಗಾಂಧಿ ಹೇಳಿಕೆಯನ್ನು ಮಾಯಾವತಿ ಟೀಕಿಸಿದ್ದಾರೆ. ಕಾಂಗ್ರೆಸ್​​ ಜಾತಿವಾಗಿ, ಇಬ್ಬಗೆ ನೀತಿಯ ಪಕ್ಷ ಎಂದು ಜರಿದಿದ್ದಾರೆ.  ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದು ಯಾವುದೇ ಪಕ್ಷಗಳಿಗೆ ಮಾರಕ.

MAYAWATI ON CONGRESS ALLIANCE  ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಮಾಯಾವತಿ, ಕಾಂಗ್ರೆಸ್​ ತನ್ನ ಅನುಕೂಲಕ್ಕಾಗಿ ಬಿಎಸ್​ಪಿ ಜೊತೆ ಕೈಜೋಡಿಸುವ ಹೇಳಿಕೆಯು, ಜನರ ದಾರಿ ತಪ್ಪಿಸಲು ಪ್ರಯತ್ನವಾಗಿದೆ.

ಒಂದೆಡೆ, ಮೈತ್ರಿ ಎನ್ನುತ್ತಾ ಇನ್ನೊಂದೆಡೆ, ದ್ವಂದ್ವ ನಿಲುವು, ಜಾತಿವಾದಿತನ ಅನುಸರಿಸುವುದು ಅದರ ಬೂಟಾಟಿಕೆ ಅಲ್ಲದೇ ಇನ್ನೇನು? ಎಂದು ಪ್ರಶ್ನಿಸಿದ್ದಾರೆ. ಆ ಪಕ್ಷವು ಇಬ್ಬಗೆ ನೀತಿ ಮತ್ತು ಜಾತಿವಾದಿಯಾಗಿದೆ” ಎಂದು ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

Alliance with Congress harmful:

ಬಿಜೆಪಿ ವಿರುದ್ಧವೂ ಟೀಕಿಸಿರುವ ಮಾಯಾವತಿ, “ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು, ಡಾ.ಬಿ.ಆರ್.ಅಂಬೇಡ್ಕರ್, ಬಿಎಸ್​​ಪಿ, ಅದರ ನಾಯಕತ್ವ, ದಲಿತ- ಬಹುಜನರು ಮತ್ತು ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇವರ ನೀತಿಗಳು ದೇಶದ ಸಾಂವಿಧಾನಿಕ ಗುರಿಯಾದ ಸಮಾನತೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗಿವೆ. ಇದು ಕಳವಳಕಾರಿ ಸಂಗತಿ” ಎಂದು ಆಪಾದಿಸಿದ್ದಾರೆ.

MAYAWATI ON CONGRESS ALLIANCE  “ಕಾಂಗ್ರೆಸ್ ಜೊತೆಗಿನ ಹಿಂದಿನ ಮೈತ್ರಿಗಳು ಬಿಎಸ್​​ಪಿಗೆ ಹಾನಿ ಉಂಟುಮಾಡಿವೆ. ಅದರ ಜೊತೆ ಕೈ ಜೋಡಿಸಿದ್ದರಿಂದ ನಮ್ಮ ಮೂಲ ಮತಗಳು ಅವರೆಡೆ ವರ್ಗವಾದವೇ ಹೊರತು, ಅದರ ಮತಗಳು ನಮಗೆ ಬರಲಿಲ್ಲ. ಇದರ ಪರಿಣಾಮ, ನಮ್ಮ ಪಕ್ಷವು ನಷ್ಟ ಅನುಭವಿಸಿತು” ಎಂದು ದೂರಿದ್ದಾರೆ.

Rahul Gandhi praised Mayawati:

“ಭಾರತದ ರಾಜಕೀಯದಲ್ಲಿ ಬಿಎಸ್​ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರ ಪಾತ್ರ ದೊಡ್ಡದಿದೆ. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಮಾಯಾವತಿ ಅವರು ದೊಡ್ಡ ಸೌಧ ನಿರ್ಮಿಸಿದರು.ಇದಕ್ಕೆ ವಿರುದ್ಧ ಮಾಯಾವತಿ ಅವರು ಎಕ್ಸ್​ ಖಾತೆಯಲ್ಲಿ ಟೀಕಿಸಿದ್ದಾರೆ.

MAYAWATI ON CONGRESS ALLIANCE  ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬಿಎಸ್​​ಪಿ ಇಂಡಿಯಾ ಕೂಟ ಸೇರಬೇಕಿತ್ತು. ಹಾಗಾಗಿದ್ದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆಯನ್ನು ಕಟ್ಟಿಹಾಕಬಹುದಾಗಿತ್ತು” ಎಂದು ಹೇಳಿದ್ದರು. ರಾಯ್​ಬರೇಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ರಾಹುಲ್​ ಗಾಂಧಿ ದಲಿತ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಬಿಎಸ್​​ಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ಪ್ರಸ್ತಾಪಿಸಿದ್ದರು.

ಇದನ್ನು ಓದಿರಿ : Loud Looking Is The 2025 Dating Trend Where Singles Swipe Right On Honesty

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...