spot_img
spot_img

MAYAWATI ON CONGRESS ALLIANCE : ಕಾಂಗ್ರೆಸ್ ಜಾತಿವಾದಿ, ಇಬ್ಬಗೆ ನೀತಿಯ ಪಕ್ಷ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Lucknow (Uttar Pradesh) News:

“ಕಾಂಗ್ರೆಸ್​​ ಪ್ರಬಲವಿರುವ ಮತ್ತು ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಎಸ್​ಪಿ, ಅದರ ಕಾರ್ಯಕರ್ತರ ಮೇಲೆ ದ್ವೇಷ, ಜಾತಿವಾದಿ ಮನೋಭಾವ ಹೊಂದಿದೆ. ಅದು ದುರ್ಬಲವಾಗಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಮಾತ್ರ ಬಿಎಸ್​ಪಿಯ ಬೆಂಬಲ ಪಡೆಯಲು ಬಯಸುತ್ತದೆ” ಎಂದು ಅವರು ಟೀಕಿಸಿದ್ದಾರೆ.

ಬಿಎಸ್​​ಪಿ ಇಂಡಿಯಾ ಕೂಟ ಸೇರಬೇಕಿತ್ತು ಎಂಬ ರಾಹುಲ್​ ಗಾಂಧಿ ಹೇಳಿಕೆಯನ್ನು ಮಾಯಾವತಿ ಟೀಕಿಸಿದ್ದಾರೆ. ಕಾಂಗ್ರೆಸ್​​ ಜಾತಿವಾಗಿ, ಇಬ್ಬಗೆ ನೀತಿಯ ಪಕ್ಷ ಎಂದು ಜರಿದಿದ್ದಾರೆ.  ಕಾಂಗ್ರೆಸ್​ ಜೊತೆ ಮೈತ್ರಿ ಮಾಡಿಕೊಳ್ಳುವುದು ಯಾವುದೇ ಪಕ್ಷಗಳಿಗೆ ಮಾರಕ.

MAYAWATI ON CONGRESS ALLIANCE  ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಮಾಯಾವತಿ, ಕಾಂಗ್ರೆಸ್​ ತನ್ನ ಅನುಕೂಲಕ್ಕಾಗಿ ಬಿಎಸ್​ಪಿ ಜೊತೆ ಕೈಜೋಡಿಸುವ ಹೇಳಿಕೆಯು, ಜನರ ದಾರಿ ತಪ್ಪಿಸಲು ಪ್ರಯತ್ನವಾಗಿದೆ.

ಒಂದೆಡೆ, ಮೈತ್ರಿ ಎನ್ನುತ್ತಾ ಇನ್ನೊಂದೆಡೆ, ದ್ವಂದ್ವ ನಿಲುವು, ಜಾತಿವಾದಿತನ ಅನುಸರಿಸುವುದು ಅದರ ಬೂಟಾಟಿಕೆ ಅಲ್ಲದೇ ಇನ್ನೇನು? ಎಂದು ಪ್ರಶ್ನಿಸಿದ್ದಾರೆ. ಆ ಪಕ್ಷವು ಇಬ್ಬಗೆ ನೀತಿ ಮತ್ತು ಜಾತಿವಾದಿಯಾಗಿದೆ” ಎಂದು ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

Alliance with Congress harmful:

ಬಿಜೆಪಿ ವಿರುದ್ಧವೂ ಟೀಕಿಸಿರುವ ಮಾಯಾವತಿ, “ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು, ಡಾ.ಬಿ.ಆರ್.ಅಂಬೇಡ್ಕರ್, ಬಿಎಸ್​​ಪಿ, ಅದರ ನಾಯಕತ್ವ, ದಲಿತ- ಬಹುಜನರು ಮತ್ತು ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇವರ ನೀತಿಗಳು ದೇಶದ ಸಾಂವಿಧಾನಿಕ ಗುರಿಯಾದ ಸಮಾನತೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗಿವೆ. ಇದು ಕಳವಳಕಾರಿ ಸಂಗತಿ” ಎಂದು ಆಪಾದಿಸಿದ್ದಾರೆ.

MAYAWATI ON CONGRESS ALLIANCE  “ಕಾಂಗ್ರೆಸ್ ಜೊತೆಗಿನ ಹಿಂದಿನ ಮೈತ್ರಿಗಳು ಬಿಎಸ್​​ಪಿಗೆ ಹಾನಿ ಉಂಟುಮಾಡಿವೆ. ಅದರ ಜೊತೆ ಕೈ ಜೋಡಿಸಿದ್ದರಿಂದ ನಮ್ಮ ಮೂಲ ಮತಗಳು ಅವರೆಡೆ ವರ್ಗವಾದವೇ ಹೊರತು, ಅದರ ಮತಗಳು ನಮಗೆ ಬರಲಿಲ್ಲ. ಇದರ ಪರಿಣಾಮ, ನಮ್ಮ ಪಕ್ಷವು ನಷ್ಟ ಅನುಭವಿಸಿತು” ಎಂದು ದೂರಿದ್ದಾರೆ.

Rahul Gandhi praised Mayawati:

“ಭಾರತದ ರಾಜಕೀಯದಲ್ಲಿ ಬಿಎಸ್​ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರ ಪಾತ್ರ ದೊಡ್ಡದಿದೆ. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಮಾಯಾವತಿ ಅವರು ದೊಡ್ಡ ಸೌಧ ನಿರ್ಮಿಸಿದರು.ಇದಕ್ಕೆ ವಿರುದ್ಧ ಮಾಯಾವತಿ ಅವರು ಎಕ್ಸ್​ ಖಾತೆಯಲ್ಲಿ ಟೀಕಿಸಿದ್ದಾರೆ.

MAYAWATI ON CONGRESS ALLIANCE  ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬಿಎಸ್​​ಪಿ ಇಂಡಿಯಾ ಕೂಟ ಸೇರಬೇಕಿತ್ತು. ಹಾಗಾಗಿದ್ದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆಯನ್ನು ಕಟ್ಟಿಹಾಕಬಹುದಾಗಿತ್ತು” ಎಂದು ಹೇಳಿದ್ದರು. ರಾಯ್​ಬರೇಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ರಾಹುಲ್​ ಗಾಂಧಿ ದಲಿತ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಬಿಎಸ್​​ಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ಪ್ರಸ್ತಾಪಿಸಿದ್ದರು.

ಇದನ್ನು ಓದಿರಿ : Loud Looking Is The 2025 Dating Trend Where Singles Swipe Right On Honesty

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...