spot_img
spot_img

RAJATH KISHAN : ಉಸ್ತುವಾರಿಯಲ್ಲಿ ಎಡವಿದ ರಜತ್ ಬೆವರಿಳಿಸಿದ ಕಿಚ್ಚ ಸುದೀಪ್:

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bigg Boss News:

ನನ್ನದು ನೇರನುಡಿ, ಮೋಸ ಮಾಡೋನಲ್ಲ, ಬಕೇಟ್​ ಹಿಡಿಯೋನಲ್ಲ ಅನ್ನೋ RAJATH KISHAN​​ ಅವರ ಉಸ್ತುವಾರಿ ಬಗ್ಗೆ ಹಲವು ಪ್ರಶ್ನೆಗಳೆದ್ದಿದ್ದವು. ಇದೀಗ ಕಿಚ್ಚನ ಸಂಚಿಕೆಯಲ್ಲೂ ಅದೇ ವಿಷಯ ಚರ್ಚೆಗೆ ಬಂದಿದೆ.ನನ್ನದು ನೇರನುಡಿ, ಮೋಸ ಮಾಡೋನಲ್ಲ, ಬಕೇಟ್​ ಹಿಡಿಯೋನಲ್ಲ ಅನ್ನೋ RAJATH KISHAN ಅವರ ಉಸ್ತುವಾರಿ ಬಗ್ಗೆ ಪ್ರೇಕ್ಷಕರಲ್ಲಿ ಹಲವು ಪ್ರಶ್ನೆಗಳೆದ್ದಿದ್ದವು.

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಬಿಗ್​ ಬಾಸ್​ ಕನ್ನಡ ಸೀಸನ್​​ 11’ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈಗಾಗಲೇ 100 ದಿನಗಳನ್ನು ಪೂರ್ಣಗೊಳಿಸಿರುವ ಕಾರ್ಯಕ್ರಮದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿRAJATH KISHAN​​ ಅವರ ಬೆವರಿಳಿಸಲಾಗಿದೆ.ಇದರ ಒಂದು ಸುಳಿವನ್ನು ‘ವಾರದ ಕಥೆಯಲ್ಲಿ ಕಿಚ್ಚನ ಲೀಡರ್‌ಶಿಪ್ ಲೆಸನ್’ ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಅನ್ನೋ ಕ್ಯಾಪ್ಷನ್​ನಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದು.

ಇಂದಿನ ಸಂಚಿಕೆಯಲ್ಲಿ ಅದೇ ವಿಚಾರ ಚರ್ಚೆಯಾಗಲಿದೆ. ನಿರೂಪಕ ಸುದೀಪ್​ ಅವರು ಉಸ್ತುವಾರಿಯಲ್ಲಿ ಎಡವಿದ RAJATH KISHAN ಅವರ ಬೆವರಿಳಿಸಿದ್ದು, ಸಪೋರ್ಟ್ ಪಡೆದುಕೊಂಡಿದ್ದರು ಎನ್ನಲಾದ ಭವ್ಯಾ ಕೂಡಾ ಕಣ್ಣೀರಿಟ್ಟಿದ್ದಾರೆ.ಕಾನ್ಸಟ್ರೇಶನ್​​ ನಮ್​ ಮೇಲೆ ಜಾಸ್ತಿ ಇತ್ತು ಅನ್ಸುತ್ತೆ ಅಂತಾ ಗೌತಮಿ ತಿಳಿಸಿದ್ದಾರೆ. ಮತ್ತೊಂದೆಡೆ ಮಂಜು ಮಾತನಾಡಿ, ಫೇವರಿಸಮ್​ ಇತ್ತಣ್ಣ ಎಂದು ತಿಳಿಸಿದ್ದಾರೆ. ಅಸಮಧಾನಗೊಂಡ ರಜತ್​ ಕಿಶನ್​ ಫೇವರಿಸಂ ನಾನ್​ ಯಾವ್ದೇ ಕಾರಣಕ್ಕೂ ಮಾಡಲ್ಲ ಸರ್ ಎಂದು ತಿಳಿಸಿದ್ದಾರೆ.

ಪ್ರೋಮೋದಲ್ಲಿ, ‘RAJATH KISHAN​ ಅವ್ರು ತಮ್ಮ ಉಸ್ತುವಾರಿ ಜವಾಬ್ದಾರಿಯನ್ನು ಕರೆಟ್ಟಾಗಿ ಮಾಡಿದ್ದಾರೆ’ ಅನ್ನೋ ಸ್ಟೇಟ್​ಮೆಂಟ್​ ಕೊಟ್ಟ ನಿರೂಪಕ ಸುದೀಪ್​​ ಸ್ಪರ್ಧಿಗಳ ಅಭಿಪ್ರಾಯ ಕೇಳಿದ್ದಾರೆ.ನೀವೇನ್ ಯೋಚಿಸ್ತೀರಾ, ನಾನು ಸಾಟರ್ಡೇ ಬರೋಕು ಮುನ್ನ ಎಷ್ಟು ಝೂಮ್​ ಹಾಕಿ ನೋಡಿರಲ್ಲ ನಿಮ್ಮುನ್ನ ಎಂದು ತಿಳಿಸುತ್ತಿದ್ದಂತೆ ಭವ್ಯಾ ಕಣ್ಣೀರಿಟ್ಟಿದ್ದಾರೆ. ಉಸ್ತುವಾರಿ ಮಾಡೋ ಮಿಸ್ಟೇಕ್​ ಅಲ್ಲಿ ಎಷ್ಟು ಜನ ತಮ್ಮ ಅವಕಾಶ ಕಳೆದುಕೊಳ್ತಾರೆ. ಆ ಲೀಡರ್​​ಶಿಪ್​ ಕ್ವಾಲಿಟಿ ಕಾಣಲ್ಲ RAJATH KISHAN ಎಂದು ತಿಳಿಸಿದ್ದಾರೆ. ​ಸುದೀಪ್​​ ಮಾತನಾಡಿ, ಇಡೀ ವಾರ ಪ್ಯಾಟ್ರನ್​ ತರ ಕಾಣ್ಸಿದೆ RAJATH KISHAN​​ ನಿಮ್ಮ ಬಗ್ಗೆ.

ಎವ್ರಿಟೈಮ್ ಭವ್ಯಾ ಈಸ್​ ದೇರ್ ಎಂದು ತಿಳಿಸಿದ್ದಾರೆ. ಭವ್ಯಾ ಮಾತನಾಡಿ, ಉಸ್ತುವಾರಿ ಬಳಿ ಎರಡು ಕೈಗಳಲ್ಲಿ ಹಿಡಿಯಬಹುದಾ ಎಂದು ಕೇಳಿದ್ದೇನೆಂದು ತಿಳಿಸಿದ್ದಾರೆ. ಅಸಮಧಾನಗೊಂಡ ಸುದೀಪ್​, ನೋ ಯು ಡಿಡ್​ನಾಟ್​.ಕಣ್ಮುಚ್ಚಿ ನಿರ್ಧಾರ ತೆಗೆದುಕೊಂಡೋರಾರು ಎಂದು ಸುದೀಪ್​ ಪ್ರಶ್ನಿಸಿರೋದನ್ನು ಕಾಣಬುದು. RAJATH KISHAN​ ಉಸ್ತುವಾರಿ ಬಗ್ಗೆ ಬಿಗ್​ ಬಾಸ್​ ಮನೆ ಸೇರಿದಂತೆ ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅವೆಲ್ಲದ್ದಕ್ಕೂ ಇಂದು ಉತ್ತರ ಅಥವಾ ಸ್ಪಷ್ಟನೆ ಸಿಗಲಿದೆಇದಕ್ಕೂ ಮುನ್ನ ವೇಗದ ಮಿತಿಮೀರಿ, ಆಟದ ಗತಿ ತಪ್ಪಿಸಿದೋರು ಯಾರು? ಎಂಬ ಕ್ಯಾಪ್ಷನ್​ನಡಿ ಪ್ರೋಮೋ ಅನಾವರಣಗೊಂಡಿತ್ತು. ಗೆಲುವಿನ ಗುರಿ ಹತ್ರ ಬರುತ್ತಿದ್ದಂತೆ ವೇಗದ ಮಿತಿ ಮೀರಿ ಆಟದ ಗತಿ ತಪ್ಪಿಸ್ದೋರ್ಯಾರು.

ಇದನ್ನು ಓದಿರಿ : EMERGENCY FILM SPECIAL SCREENING : ನಾಗ್ಪುರದಲ್ಲಿ ಕಂಗನಾ, ಅನುಪಮ್ ಖೇರ್ ಜೊತೆ ಕುಳಿತು

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...