spot_img
spot_img

Wayanad Landslide: ಕೇರಳ ಜನರ ಪರವಾಗಿ ನಿಂತ ಕರ್ನಾಟಕ ಸರ್ಕಾರ!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Wayanad Landslideನಿಂದ ಕೇರಳ ಜನರ ತತ್ತರಿಸಿ ಹೋಗಿದ್ದಾರೆ. ಕಾರಣ ನೆರವಿಗೆ ನಿಂತ ಕರ್ನಾಟಕ ಸರ್ಕಾರ ಹೌದು Wayanadನಲ್ಲಿ 100 ಮನೆ ನಿರ್ಮಾಣ, ಸಿಎಂ ದೊಡ್ಡ ಘೋಷಣೆ!

Wayanad Landslide

Wayanad Landslide ದುರಂತಕ್ಕೆ CM Siddu ದೊಡ್ಡ ಘೋಷಣೆ!

ದುರಂತದಲ್ಲಿ ಸಿಕ್ಕಿ ನಲುಗಿ ಹೋಗಿರುವ ಜನರಿಗೆ ನೆರವು ನೀಡಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ವಯನಾಡ್ ನಲ್ಲಿ ಕರ್ನಾಟಕ ಸರ್ಕಾರದಿಂದ 100 ಮನೆ ನಿರ್ಮಾಣ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ದುರಂತದಲ್ಲಿ ಸಿಕ್ಕಿ ನಲುಗಿ ಹೋಗಿರುವ ಜನರಿಗೆ ನೆರವು ನೀಡಲು ಕರ್ನಾಟಕ ಸರ್ಕಾರ ಮುಂದಾಗಿದ್ದು, Wayanad  ನಲ್ಲಿ ಕರ್ನಾಟಕ ಸರ್ಕಾರದಿಂದ 100 ಮನೆ ನಿರ್ಮಾಣ ಮಾಡುವುದಾಗಿ Chief Minister of Karnataka ಅವರು ಘೋಷಣೆ ಮಾಡಿದ್ದಾರೆ. ಈ ಕುರಿತು ಎಕ್ಸ್  ಪೋಸ್ಟ್ ನಲ್ಲಿ ಒಂದು ಪೋಸ್ಟ್ ಮಾಡಿ ಸಿಎಂ ಮಾಹಿತಿ ನೀಡಿದ್ದು, ವಯನಾಡಿನಲ್ಲಿ ನಡೆದ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಹಾಗೂ ಕೇರಳ ಸರ್ಕಾರದೊಂದಿಗೆ ಕರ್ನಾಟಕ ಒಗ್ಗಟ್ಟಿನಿಂದ ನಿಂತಿದೆ.

100 ಮನೆ ನಿರ್ಮಾಣದ ಭರವಸೆ!

ವಯನಾಡಿನಲ್ಲಿ ಬೀಡು ಬಿಟ್ಟಿರುವ ರಾಹುಲ್​ ಗಾಂಧಿ, ಪ್ರಿಯಾಂಕಾ ವಾದ್ರಾ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದರು. ಮುಂಡಕ್ಕೈಗೆ ಭೇಟಿ ನೀಡಿ ರಕ್ಷಣಾಪಡೆಗಳ ಕಾರ್ಯವನ್ನ ಶ್ಲಾಘಿಸಿದ್ದರು. ಚೂರಲ್‌ಮಲಾಗೆ ರಾಹುಲ್ ವಾಪಸ್ ಆಗುತ್ತಿದ್ದಾಗ ಅವರ ವಾಹನವನ್ನ ಸ್ಥಳೀಯರು ಅಡ್ಡಗಟ್ಟಿದ್ದರು. ಸ್ಥಳೀಯ ಶಾಸಕರು ನಮ್ಮ ಕಷ್ಟ ಕೇಳ್ತಿಲ್ಲ, ನೆರವಿಗೂ ಬಂದಿಲ್ಲ ಅಂತ ಸಮಸ್ಯೆ ಬಗೆಹರಿಸಿ ಅಂತ ಕೂಗಾಡಿದ್ದರು. ದುರಂತ ಸ್ಥಳದಿಂದ ವಾಪಸ್ಸಾದ ರಾಹುಲ್‌, ಪ್ರಿಯಾಂಕಾ ಅಧಿಕಾರಿಗಳ ಜೊತೆ ಸಭೆ ಮಾಡಿ ವಿವರಣೆ ಪಡೆದುಕೊಂಡರು.

Wayanad Landslide

Wayanad Landslide ಕುರಿತು ಪೋಸ್ಟ್ ನಲ್ಲಿ ಸಿಎಂ ಹೇಳಿದ್ದೇನು?

ಭೂಕುಸಿತದಿಂದ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ ಎಂದು ಸಿಎಂ ತಿಳಿಸಿದ್ದಾರೆ.

Wayanadನಲ್ಲಿ ಮೈಸೂರಿನ ಜನರ ಶವ ಪತ್ತೆ!

Wayanadನ ಗುಡ್ಡ ಕುಸಿತದಲ್ಲಿ ಸಿಲುಕಿ ಸಾವನ್ನಪ್ಪಿದ ಒಂದೇ ಕುಟುಂಬದ 8 ಕನ್ನಡಿಗರ ಶವಪತ್ತೆಯಾಗಿದೆ. ಮೈಸೂರಿನ .ನರಸೀಪುರ ತಾಲೂಕಿನ ಕುಟುಂಬದ 9 ಜನರ ಪೈಕಿ 8 ಜನರ ಶವ ಪತ್ತೆಯಾಗಿದೆ. ಮಹದೇವಮ್ಮ ಕುಟುಂಬದ ಅಶ್ವಿನ್, ಶ್ರೇಯ, ಶಿವಣ್ಣ, ಗುರುಮಲ್ಲಣ್ಣ ಸೇರಿ 9 ಜನರ ಪೈಕಿ 8 ಜನರ ಶವ ಸಿಕ್ಕಿದೆ.

ಕರ್ನಾಟಕದ ಕುಟುಂಬ ಯಾವುದು?

ಚೂರಲ್‌ಮಲದಲ್ಲಿದ್ದ ಮಹದೇವಮ್ಮ ಇಡೀ ಕುಟುಂಬ ಭೂಕುಸಿತದ ಅವಶೇಷಗಳಡಿ ಮುಚ್ಚಿ ಹೋಗಿದ್ದರು. ಸದ್ಯ ಎನ್‌ಡಿಆರ್‌ಎಫ್‌ ತಂಡ ಶ್ವಾನದಳದ ಸಹಾಯದಿಂದ ಎಲ್ಲರ ಶವಗಳನ್ನ ಮೇಲೆ ತೆಗೆದಿದ್ದಾರೆ. ಎಲ್ಲರ ಶವಗಳನ್ನೂ ಸಾಮೂಹಿಕವಾಗಿ ಇಂದು ಅಂತ್ಯಸಂಸ್ಕಾರ ನಡೆಸಲಾಗುತ್ತೆ.

ಇನ್ನಷ್ಟು ಓದಿರಿ:

Yadgir News 2024: ನಿನ್ನೆ ಸೆಂಡ್ ಆಫ್, ಇಂದು ಈ ಲೋಕದಿಂದ ಆಫ್!

IPL 2025: ವಿದೇಶಿ ಆಟಗಾರರು ಬ್ಯಾನ್? ಏನು ಸುದ್ದಿ?

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...