spot_img
spot_img

ಮದಿಹಳ್ಳಿ ದಲಿತ ಪಿಡಿಓ ವರ್ಗಾವಣೆಗೆ ಕಸರತ್ತು ನಡೆಸಿದ ಖತರ್ನಾಕ ಅಧ್ಯಕ್ಷ.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆ ಇದು. ಹುಕ್ಕೇರಿ ತಾಲೂಕಿನ  ಸಮೀಪ ಮದನಹಳ್ಳಿ ಎಂಬ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗ್ರಾಮ ಪಂಚಾಯತಿಯಲ್ಲಿ ಮಹಿಳಾ ಅಧ್ಯಕ್ಷ ತಾಯಿ ಅಧ್ಯಕ್ಷರಾದರೆ  ಆ ಪಂಚಾಯತಿಯಲ್ಲಿ ಮಗನದೆ ದರ್ಬಾರು ಅಲ್ಲಿರುವ ಪಿಡಿಓ ಬೇಸತ್ತು ಹೋಗಿದ್ದಾರೆ. ಅಧ್ಯಕ್ಷ ತಾಯಿ ಇದ್ದರೆ ಮಗನ ದರ್ಬಾರ್ ಇದೇ , ಇಲ್ಲಿ ದೇವರು ಯಾರು ಪೂಜಾರಿ ಯಾರು ಎಂದು ಭಕ್ತರು ಯಾರು  ಎಂಬ ಬಗ್ಗೆ  ಸಾರ್ವಜನಿಕರಿಗೆ ತಿಳಿಸಬೇಕು.

ಇದನ್ನೂ ಓದಿ : ಬಾಂಗ್ಲಾಗೆ ಚಮ್‌ಕ ಹಿಡಿಸಿದ ಬೂಮ್ರಾ ; 8 ವಿಕೆಟ್ ಢಮಾರ್.. ಹಿಡಿತ ಸಾಧಿಸಿದ ರೋಹಿತ್ ಪಡೆ.!

ಇನ್ನು ದಲಿತ ಎಂಬ ವಿಚಾರದಲ್ಲಿ ಅಭಿವೃದ್ಧಿ ಅಧಿಕಾರಿಯನ್ನು ಎತ್ತಂಗಡಿ ಮಾಡಲು ಹಲವು ಕಸರತ್ತು ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ .ಅಧ್ಯಕ್ಷ ಮೀಟಿಂಗ್‌ನಲ್ಲಿ ಎಲ್ಲಾ ಅಧ್ಯಕ್ಷರ ಬಿಳಿ ಕಾಗದದ ಮೇಲೆ ಸಹಿಯನ್ನು ಪಡೆದು ತಾಲೂಕು ಅಧ್ಯಕ್ಷರಿಗೆ ಗಪ್ಪಚುಪ್ಪ ಸುಮ್ಮನೆ ಬಂದು ಅರ್ಜಿ ಕೊಟ್ಟ ಮಾಹಿತಿ ಬಹಿರಂಗವಾಗಿದೆ.

ಇಂತಹ ಅಧ್ಯಕ್ಷರನ್ನು ಆಯ್ಕೆ ಮಾಡಿದ ನಾವುಗಳೇ ಅಭಿವೃದ್ಧಿ ಆಗಬೇಕು ಎಂಬ ಯಕ್ಷ ಪ್ರಶ್ನೆ ಎಲ್ಲರನ್ನು ಕಾಡು ತೊಡಗಿದೆ ಅಧ್ಯಕ್ಷನಿಗೆ ಏಕೆ ಬೇಕಿತ್ತು “ ದಲಿತ  ಸಮಾಜ ತುಳಿಯುವ ಬುದ್ಧಿ ಏಕೆ ಬಂದಿದೆ “ ಎಂದು ಈ ಪ್ರಶ್ನೆಗೆ ಉತ್ತರಿಸಲೇ ಬೇಕಿದೆ ಈ ದಲಿತ ಪಿಡಿಓ ನನ್ನು ವರ್ಗಾವಣೆ ಮಾಡಲು ಕಸರತ್ತು ನಡೆಸಿದಾನೆಂದರೆ ಈತ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ದಲಿತ ಕುಟುಂಬಗಳ ಕಾಳಜಿ ಇಲ್ಲ ಎಂಬಂತೆ ತಿಳಿದು ಬರುತ್ತದೆ.

ಇದನ್ನೂ ಓದಿ : SSLC ಪಾಸ್‌ ಆಗಿದ್ರೆ ಸರ್ಕಾರಿ ಕೆಲಸ : ಆದಾಯ ತೆರಿಗೆ ಇಲಾಖೆ ಹುದ್ದೆಗಳಿಗೆ ಕಾಲ್​ ಫಾರ್ಮ್.!

ಸಂವಿಧಾನದಲ್ಲಿ ಕೆಳಮಟ್ಟದ ಜನಾಂಗಕ್ಕೆ ಸೇರಿದವರಿಂದ ಹಂತವರನ್ನು ಸರ್ಕಾರದ ಸವಲತ್ತುಗಳನ್ನು ನೀಡಿ ಅಭಿವೃದ್ಧಿ ಪಡಿಸಬೇಕಿದ್ದ ಈ ಅಧ್ಯಕ್ಷ ಮಾತ್ರ ದಲಿತ ದಲಿತರ ತುಳಿತಕ್ಕೆ ಶೋಷಿತರ ತುಳಿತಕ್ಕೆ  ಮುಂದಾಗಿದ್ದಾನೆ ಎಂಬ ಪ್ರಶ್ನೆ ಇಲ್ಲಿ ಕಾಣಬರುತ್ತಿದೆ.

ಮುಂದಿನ ದಿನಮಾನಗಳಲ್ಲಿ ಅಧ್ಯಕ್ಷನ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ದಲಿತರು ಮಾಧ್ಯಮಕ್ಕೆ ಮಾಹಿತಿ ನೀಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ದಲಿತರ ಕಡೆಗಣಿಸುವ ಅಧ್ಯಕ್ಷರನ್ನು ಕೂಡಲೇ ಆ ಸ್ಥಾನದಿಂದ ವಜಾಗೊಳಿಸಬೇಕು.

ವರದಿ – ಸಂತೋಷ ಪಾಟೀಲ , ಪತ್ರಿಕೆ ವರದಿಗಾರರು ಹುಕ್ಕೇರಿ

WhatsApp Group Join Now
Telegram Group Join Now
Instagram Account Follow Now
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...