spot_img
spot_img

KHALISTANI SEPARATIST PANNUN : ಭುವನೇಶ್ವರದಲ್ಲಿ ಅತಿದೊಡ್ಡ ಭಯೋತ್ಪಾದಕ ದಾಳಿ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bhubaneswar, Odisha News:

ನಿಷೇಧಿತ ಸಿಖ್​ ಫಾರ್​ ಜಸ್ಟೀಸ್​ ಸಂಘಟನೆಯ PANNUN​ ವಕ್ತಾರ ಈ ಕುರಿತು ಹಿರಿಯ ಪತ್ರಕರ್ತರೊಬ್ಬರಿಗೆ ಬೆದರಿಕೆ ಸಂದೇಶ ರವಾನಿಸಿದ್ದು, 18ನೇ ಪ್ರವಾಸಿ ಭಾರತೀಯ ದಿವಸ್​ಗೆ ದೊಡ್ಡ ಅಡಚಣೆ ಉಂಟು ಮಾಡುವುದಾಗಿ ತಿಳಿಸಿದ್ದಾನೆ.ವಿಡಿಯೋ ಮೂಲಕ ಸಂದೇಶ ಹಂಚಿಕೊಂಡಿರುವ ಪನ್ನುನ್​, ಇದರ ಜೊತೆಗೆ ವಿದೇಶಾಂಗ ಸಚಿವ ಜೈಶಂಕರ್​ಗೆ ಕೂಡ ವಾರ್ನಿಂಗ್​ ಕೊಟ್ಟಿದ್ದಾನೆ.

ಇದೇ ಮೊದಲ ಬಾರಿಗೆ ಒಡಿಶಾ ಸರ್ಕಾರ ಮೂರು ದಿನಗಳ ಕಾಲ ಅದ್ದೂರಿಯ ಭಾರತೀಯ ಪ್ರವಾಸಿ ದಿವಸ್​​ ಆಚರಣೆಗೆ ಸಜ್ಜಾಗಿದೆ. ಜನವರಿ 8 ರಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮಕ್ಕೂ ಮುನ್ನ KHALISTANI ಉಗ್ರ ಗುರುಪತ್ವಂತ್​ ಸಿಂಗ್​ ಪನ್ನುನ್​ ಭಯೋತ್ಪಾದಕ ದಾಳಿ ನಡೆಸುವ ಬೆದರಿಕೆ ಸಂದೇಶ ರವಾನಿಸಿದ್ದಾನೆ. ಈ ಕಾರ್ಯಕ್ರಮವನ್ನು ಭಾರತೀಯ ಹಿಂದೂ ಉಗ್ರ ಮುಖವಾದ ನರೇಂದ್ರ ಮೋದಿ ಅವರು ಉದ್ಭಾಟಿಸಲಿದ್ದಾರೆ ಎಂದು ಪನ್ನುನ್​​ ತನ್ನ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾನೆ.

ಅಲ್ಲದೇ ಈ ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಲು ನೋಂದಣಿ ಮಾಡುವಂತೆ ಕೂಡ KHALISTANI ಪರ ಕಾರ್ಯಕರ್ತರಿಗೆ ಕರೆ ನೀಡಿದ್ದಾನೆ.ಭುವನೇಶ್ವರ್ ಪ್ರವಾಸಿ ಭಾರತೀಯ ದಿನವನ್ನು ಆಯೋಜಿಸುವ ಮೂಲಕ ದೇಗುಲ ನಗರದ ಬದಲಾಗಿ ಉಗ್ರರ ನಗರ ಎಂಬುದನ್ನು ಸಾಬೀತು ಮಾಡಲಿದೆ.

A warning to External Affairs Minister Jai Shankar: ವಿದೇಶಾಂಗ ಸಚಿವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ಪನ್ನುನ್​ ಜೈ ಶಂಕರ್​​ ಭಾರತೀಯ ಹಿಂದೂ ಉಗ್ರರ ನೆಟ್​ವರ್ಕ್​​ನ ಮುಖವಾಗಿದ್ದಾರೆ. ಅವರು, ಗೂಢಚಾರರ ನೆಟ್​ವರ್ಕ್​ ಅಭಿಯಾನವನ್ನು ಪುನರ್​ಕಟ್ಟುವಲ್ಲಿ ಮುಂಚೂಣಿಯಲ್ಲಿದ್ದಾರೆ.

KHALISTANI ಪರ ಸಿಖ್ಖರು ನಿಮ್ಮನ್ನು ಶೂನ್ಯಗೊಳಿಸಲಿದ್ದಾರೆ ಎಂದು ಆತ ತನ್ನ ಸಂದೇಶದಲ್ಲಿ ಎಚ್ಚರಿಸಿದ್ದಾನೆ.ಈ ಪ್ರಕರಣ ಕುರಿತು ಒಡಿಶಾ ಸಿಬಿ- ಸಿಐಡಿ, ಎಡಿಜಿಪಿ ವಿಜಯ್ತೋಷ್​ ಮಿಶ್ರಾ ಅವರನ್ನು ಈಟಿವಿ ಭಾರತ್​​ ಸಂಪರ್ಕಿಸಲು ಪ್ರಯತ್ನಿಸಿತಾದರೂ ಅವರು, ಕರೆ ಸ್ವೀಕರಿಸಲಿಲ್ಲ.

ಭಾರತೀಯ ಅಮೆರಿಕನ್​ ಹಿಂದೂಗಳು ಮತ್ತು ಹಿಂದೂ – ಕೆನಡಿಯನ್​ ​ ಹಿಂದೂಗಳು ವಾಸಿಸುವ ನಿಮ್ಮ ಆತಿಥೇಯ ದೇಶಗಳಿಗೆ ನಿಷ್ಠರಾಗಿರಲು ನಿಮಗೆ ಅವಕಾಶವಿದೆ. ಭುವನೇಶ್ವರ ವಿಮಾನ ನಿಲ್ದಾಣದಿಂದ ಜನತಾ ಮೈದಾನದವರೆಗೆ ದೂರವಿರಿ, ಸುರಕ್ಷಿತವಾಗಿರಿ ಮತ್ತು ಎಚ್ಚರವಾಗಿರಿ ಎಂದು PANNUN ತನ್ನ ಸಂದೇಶದಲ್ಲಿ ಎಚ್ಚರಿಸಿದ್ದಾನೆ

What is Tourist Indian Dins?ಸಾಗರೋತ್ತರ ಭಾರತೀಯ ಸಮುದಾಯ ಮತ್ತು ಭಾರತೀಯ ಸರ್ಕಾರದ ನಡುವೆ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮತ್ತು ಪುನರ್​ಸಂಪರ್ಕ ಕಲ್ಪಿಸುವಲ್ಲಿ ಹಾಗೂ ಸಂಬಂಧ ಬಲಗೊಳಿಸುವ ನಿಟ್ಟಿನಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ರವಾಸಿ ಭಾರತೀಯ ದಿವಸ್​ ಆಚರಿಸಲಾಗುತ್ತದೆ.

ಈ ಬಾರಿ 18ನೇ ಪ್ರವಾಸಿ ಭಾರತೀಯ ದಿವಸವನ್ನು ಒಡಿಶಾದಲ್ಲಿ ಜನವರಿ 8 ರಂದು ಆಚರಣೆ ಮಾಡಲಾಗುವುದು.ಭಾರತೀಯ ಪ್ರವಾಸಿ ದಿವಸ್​​ ಆರಂಭಕ್ಕೂ ಮುನ್ನವೇ KHALISTANI ಉಗ್ರ ಗುರುಪತ್ವಂತ್​ ಸಿಂಗ್​ ಪನ್ನುನ್​​​​​ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.

 

 

ಇದನ್ನು ಓದಿರಿ : FIR AGAINST AN OVERSEAS AGENCY : ವಿದೇಶಿ ಉದ್ಯೋಗಗಳಿಗೆ ಅನಧಿಕೃತ ನೇಮಕಾತಿ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GBS SYMPTOMS PREVENTIVE MEASURES: ಶಿಶುಗಳಲ್ಲಿ ಕಂಡುಬರುವ ಈ ವೈರಸ್ ಲಕ್ಷಣಗಳೇನು?

Guntur, Andhra Pradesh News: ಪ್ರಸ್ತುತ ರಾಜ್ಯಾದ್ಯಂತ 17 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಸಾಂಕ್ರಾಮಿಕವಲ್ಲದಿದ್ದರೂ, ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇತರ ಸೋಂಕುಗಳಿರುವ ಜನರಲ್ಲಿ...

INDIA AND QATAR SIGNED AN AGREEMENT:ಭಾರತದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಮುಂದೆ ಬಂದ ಕತಾರ್

New Delhi News: ಕತಾರ್ INDIAದಲ್ಲಿ 10 ಬಿಲಿಯನ್ ಡಾಲರ್​​ ಹೂಡಿಕೆ ಮಾಡಲಿದೆ. 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದ್ದು, 2 ರಾಷ್ಟ್ರಗಳು...

REMOTE AUSTRALIAN BEACH:ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್ಗಳು ಸಾವು

Arthur River (Australia) News: 157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ...

MAHA KUMBHMELA:75 ಜೈಲುಗಳಲ್ಲಿರುವ ಕೈದಿಗಳಿಗೆ ಗಂಗಾ ನದಿ ನೀರಿನ ಸ್ನಾನ ಭಾಗ್ಯ

Lucknow (Uttar Pradesh) News: ಪವಿತ್ರ KUMBHMELA ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ...